ಸಾಲದ ಜಂಜಾಟದಿಂದ ಮುಕ್ತರಾಗಲು ಈ ಮಂತ್ರ ಪಠಿಸಿ

Tuesday, September 8th, 2020
Ganapathy

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಆರ್ಥಿಕ ವ್ಯವಸ್ಥೆ ಹಿನ್ನಡೆಯಿಂದ ಕೂಡಿರಬಹುದು. ನಿಮ್ಮ ಪ್ರತಿಯೊಂದು ಕಾರ್ಯಗಳು ಸಹ ವಿಫಲವಾಗುವ ಸಾಧ್ಯತೆ ಇರುತ್ತದೆ. ಸಾಲದ ಸಮಸ್ಯೆಯಿಂದಾಗಿ ನೀವು ಪರದಾಡುತ್ತಿರುವುದು. ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತಾವು ವಿಫಲರಾಗಿರುವ ಸಾಧ್ಯತೆ ಕೂಡ ಇರುತ್ತದೆ. ಈ ಎಲ್ಲಾ ಸಮಸ್ಯೆಗಳು ಜೀವನದಲ್ಲಿ ದೊಡ್ಡಮಟ್ಟದ ಹಾನಿ ನೀಡುವಂತಹುದು. ಕಾರ್ಯ ಕೆಲಸಗಳು ವಿಫಲರಾಗಿರುವುದು, ಬರುವಂತಹ ಆರ್ಥಿಕ ಮೂಲವೂ ತಡೆಹಿಡಿದಿರುವುದು, ನಿಮ್ಮ ಜೀವನವೇ […]

ಸಾಲದ ಸಂಕಷ್ಟದಿಂದ ಪಾರಾಗುವ ಸರಳ ತಂತ್ರ ಮಾರ್ಗ

Friday, September 4th, 2020
Bhagavathi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150. ಅದ್ಯಾವುದೋ ಕಾರಣದಿಂದಾಗಿ ಸಾಲ ಮಾಡುವ ಪರಿಸ್ಥಿತಿ ನಿಮ್ಮದಾಗುತ್ತದೆ, ಆದರೆ ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ತೀರಿಸಲಾಗದೆ ಬಹಳಷ್ಟು ಸಮಸ್ಯೆಯಲ್ಲಿ ಸಿಲುಕುವಿರಿ. ಈ ಸಾಲದ ಪೀಡನೆಯಿಂದ ನಿಮ್ಮ ಜೀವನದಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತದೆ. ನಿಮ್ಮ ವ್ಯಕ್ತಿತ್ವ ಹಾಗೂ ಮರ್ಯಾದೆಗೆ ಧಕ್ಕೆ ಬರುವಂತಹ ಸಾಧ್ಯತೆಗಳಿರುತ್ತದೆ. ಸಾಲ ಕೊಟ್ಟಿರುವ ಜನಗಳು ನಿಮ್ಮ ಮನೆ ಬಾಗಿಲಿನ ಬಳಿ ನಿಲ್ಲುತ್ತಾರೆ, ಇದರಿಂದಾಗಿ ಮಾನಸಿಕ […]

ಸಾಲಕೊಟ್ಟ 26 ಸಾವಿರ ವಾಪಸು ಕೊಟ್ಟಿಲ್ಲ ಎಂದು ಚಾರ್ಮಾಡಿ ಘಾಟಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Thursday, August 20th, 2020
Nagaraj Holalkere

ಚಿಕ್ಕಮಗಳೂರು : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆಯ  ವ್ಯಕ್ತಿಯೋರ್ವ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ತನ್ನ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಕಾರಿನಲ್ಲಿ ದೊರೆತ ದಾಖಲೆಗಳ ಪ್ರಕಾರ ಮೃತಪಟ್ಟ ವ್ಯಕ್ತಿಯನ್ನು 44 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ಈತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆ ದೇವಪುರ ಗ್ರಾಮದವರು ಎನ್ನಲಾಗಿದೆ. ವಿಷ ಸೇವಿಸಿದ ವ್ಯಕ್ತಿಯ ಬಾಯಲ್ಲಿ ನೊರೆ ಬಂದಿಲ್ಲ. ಅಷ್ಟೆ ಅಲ್ದೆ ಜುಲೈ 31ನೇ ತಾರೀಖಿನಂದೆ ಬರೆದಿರೋ ಡೆತ್ ನೋಟ್ ಕೂಡ ಜೇಬಲ್ಲಿರುವುದು  ಸಂಶಯಕ್ಕೆ […]

ಸಾಲದ ವಿಷವರ್ತುಲದಿಂದ ಹೊರಬನ್ನಿ ಈ ತಂತ್ರದಿಂದ

Thursday, August 20th, 2020
Bevu

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ನಿಮ್ಮ ಮೇಲಿನ ನಂಬಿಕೆಯಿಂದ ನೀವು ಸಾಲ ಮಾಡುವಿರಿ, ತದನಂತರ ತೆಗೆದುಕೊಂಡ ಸಾಲವನ್ನು ತೀರಿಸುವ ಸಂದರ್ಭದಲ್ಲಿ ನಿಮ್ಮ ನಂಬಿಕೆ ಹುಸಿಯಾಗುತ್ತದೆ. ಅನಿವಾರ್ಯ ಕಾರಣಗಳಿಂದ ಅಥವಾ ಹಣಕಾಸಿನ ಸಂಕಷ್ಟಗಳಿಂದ ಸಾಲ ತೀರಿಸಲಾಗದೆ ಅದರ ಹೊರೆ ನಿಮ್ಮನ್ನು ಬಹಳಷ್ಟು ಭಾದೆ ತರಲಿದೆ. ಸಾಲಕೊಟ್ಟ ಜನಗಳು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇರುವುದು. ಇದರಿಂದ ಅವಮಾನ, ಅಪಮಾನಗಳನ್ನು ಅನುಭವಿಸಬೇಕಾಗುವ […]

ಸಾಲದಿಂದ ಬಿಡುಗಡೆ ಮತ್ತು ಆರ್ಥಿಕ ಚೇತರಿಕೆಗೆ ಸರಳ ತಂತ್ರ ಪರಿಹಾರ

Tuesday, July 28th, 2020
Ashwatha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿರಂತರವಾಗಿ ನಿಮ್ಮ ಆರ್ಥಿಕ ವ್ಯವಹಾರಗಳು ನೆನೆಗುದಿಗೆ ಬಿದ್ದಿದ್ದರೆ ಹಾಗೂ ಸಾಲದಿಂದ ಕೂಡಿದ್ದರೆ ಅದನ್ನು ಮುಕ್ತಗೊಳಿಸಿ ಕೊಳ್ಳುವ ಹಂಬಲ ನಿಮ್ಮಲ್ಲಿ ಕಾಣಬಹುದು. ಸಕಾಲದಲ್ಲಿ ಹಣಕಾಸಿನ ನೆರವು ದೊರೆಯದಿರಬಹುದು. ಜನಗಳು ನಿಮ್ಮಿಂದ ಅಂತರ ಕಾಯ್ದುಕೊಳ್ಳಬಹುದು. ಯಾರಿಂದಲೂ ಸಹ ಸಹಕಾರ ದೊರೆಯದೆ ತಾವು ಇನ್ನಷ್ಟು ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ನಿಮ್ಮ ಸಾಲದ ಸಮಸ್ಯೆ ದೂರವಾಗಲು ಹಾಗೂ ಆರ್ಥಿಕವಾಗಿ […]

ಕೊಟ್ಟಿರುವ ಸಾಲದ ಹಣ ಮರಳಿ ಪಡೆಯುವ ತಂತ್ರ

Saturday, May 23rd, 2020
banni-tree

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕಷ್ಟ ಪಟ್ಟಿ ಅಥವಾ ಇನ್ನೊಬ್ಬರ ಬಳಿ ಮಧ್ಯವರ್ತಿಗಳಾಗಿ ಹಣವನ್ನು ನೀಡುವಿರಿ ಆದರೆ ತೆಗೆದು ಕೊಂಡವ ನಿಮ್ಮ ಹಣ ನಿಮಗೆ ಕೊಡಲಾರದೆ ಉಡಾಫೆ ಮಾಡುತ್ತಿರುತ್ತಾನೆ. ನೀವು ಇನ್ನೊಬ್ಬರಿಗೆ ಸಹಾಯ ಮಾಡಿ ನೀವೇ ಸ್ವತಃ ಸಾಲದಲ್ಲಿ ಸಿಲುಕುವುದು ಅಥವಾ ಮನಃಶಾಂತಿ ಹಾಳು ಮಾಡಿಕೊಂಡು ತಿರುಗಾಡುತ್ತಿರುತ್ತೀರಿ ಇದು ವಿಪರ್ಯಾಸವೇ ಸರಿ. ತೆಗೆದುಕೊಳ್ಳುವಾಗ ಇದ್ದಂತಹ ವಿನಯತೆ ಕೊಡುವಾಗ ಇರುವುದಿಲ್ಲ, ತನಗೆ ತೋಚಿದ ರೀತಿಯಲ್ಲಿ ಮಾತನಾಡುತ್ತಾರೆ. ಕೈಗೂ ಸಹ ಸಿಗದೆ ಪಲಾಯನ ಮಾಡುತ್ತಾನೆ. […]

ದಿನಭವಿಷ್ಯ : ಮಿಥುನ ರಾಶಿ – ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಷಯಗಳಿಂದ ದೂರವಿದ್ದು ಬಿಡಿ

Tuesday, April 21st, 2020
mukhya prana

ಶ್ರೀ ಮುಖ್ಯಪ್ರಾಣ ದೇವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕಚೇರಿ ವ್ಯಾಜ್ಯಗಳು ಈ ದಿನ ಬಗೆಹರಿಯುವುದು ಕಂಡುಬರುತ್ತದೆ. ನಿಮ್ಮ ಪಿತ್ರಾರ್ಜಿತ ಆಸ್ತಿ ವಿವಾದಗಳು ನಿಮ್ಮಂತೆಯೇ ಗೆಲುವು ಲಭಿಸುವ ಲಕ್ಷಣ ಕಂಡು ಬರಲಿದೆ. ವೈಯಕ್ತಿಕ ವಿಷಯಗಳನ್ನು ಪರರ ಬಳಿ ಚರ್ಚಿಸಿ ಅಪಹಾಸ್ಯಕ್ಕೆ ಈಡಾಗಬೇಡಿ. ವ್ಯವಹಾರಗಳಲ್ಲಿ ಆದಷ್ಟು ಅಧ್ಯಯನಶೀಲತೆ ಯಿಂದ ಪಾಲ್ಗೊಳ್ಳುವುದು ಮುಖ್ಯ. […]

ಸಾಲ ಕೊಟ್ಟಿರುವ ಜನಗಳಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ? ಹೀಗೆ ಮಾಡಿ

Monday, April 20th, 2020
white flower

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಅನಿರೀಕ್ಷಿತವಾಗಿ ಮಾಡಿದ ಸಾಲ ನಂತರದ ದಿನಗಳಲ್ಲಿ ನಿಮ್ಮ ವರ್ಚಸ್ಸು ಹಾಗೂ ಬೆಳವಣಿಗೆಗೆ ಬಹಳಷ್ಟು ಸಮಸ್ಯೆ ನೀಡಬಹುದು. ಸಾಲ ಎಂಬುದು ಶೂಲ ಇದ್ದಂತೆ ಇದರ ಪರಿಣಾಮ ಬಹಳಷ್ಟು ದೊಡ್ಡ ಮಟ್ಟದಲ್ಲಿರುತ್ತದೆ. ಇಂತಹ ಜಂಜಾಟಗಳಿಂದ ಮುಕ್ತಿ ಪಡೆಯಲು ಬಯಸುತ್ತಾರೆ ಹಲವರು. ಸಾಲದ ಸುಳಿಯಲ್ಲಿ ಸಿಲುಕಿದಾಗ ಹಣದ ಅಬಾವ ಹೆಚ್ಚಾಗುತ್ತದೆ, ಸಾಲ ತೀರಿಸಲು ಅಶಕ್ತರಾಗುವಿರಿ, ಜನರ ಕುಹಕದ ಮಾತಿನಿಂದ ನಿಮ್ಮ ವರ್ಚಸ್ಸು ಹಾನಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಯಿಂದ ಪಾರಾಗಲು […]

ಜ್ಯೋತಿಷ್ಯ : ಸಾಲ ತಗೊಂಡವರು ಕಿರಿಕಿರಿಯಿಲ್ಲದೆ ಸಾಲ ತೀರಿಸುವ ಸುಲಭ ತಂತ್ರ

Monday, April 6th, 2020
Anjura tree

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಯಾವುದೋ ಆಕಸ್ಮಿಕ ಮತ್ತು ಅನಿರೀಕ್ಷಿತ ಕಾರಣಗಳಿಂದ ನೀವು ಸಾಲದಲ್ಲಿ ಸಿಲುಕಬಹುದು. ಇದು ನಿಮ್ಮನ್ನು ಹೆಚ್ಚು ಕಾಡಟ ನೀಡುತ್ತದೆ ಮತ್ತು ಸರ್ವತಃ ಅಭಿವೃದ್ಧಿಗೆ ಮಾರಕವಾಗುವ ಸಾಧ್ಯತೆ ಇರುತ್ತದೆ. ಕೆಲವು ಸಾಲ ತೆಗೆದುಕೊಂಡಿದನ್ನು ತೀರಿಸುವ ಸಂಪೂರ್ಣ ಮನೋಭಾವ ನಿಮ್ಮದಾಗಿರುತ್ತದೆ ಆದರೆ ಸಕಾಲದಲ್ಲಿ ಹಣ ಹೊಂದಾಣಿಕೆಯಾಗದೆ ಅಥವಾ ಕೆಲಸದಲ್ಲಿ ತೊಂದರೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾಲ ಕೊಟ್ಟಿರುವವರು ಸ್ವಲ್ಪ ಅವಕಾಶ ನೀಡಿದರೆ ದುಡಿದು ತೀರಿಸಬಹುದು ಆದರೆ ಎಲ್ಲರೂ ಒಮ್ಮಿಂದೊಮ್ಮೆಲೆ ಸಾಲಕ್ಕಾಗಿ […]

ಕೊಟ್ಟಿರುವ ಸಾಲವು ಮತ್ತೆ ವಾಪಸ್ಸು ಪಡೆಯುವ ಸರಳ ತಂತ್ರ

Friday, March 20th, 2020
thread

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸಾಲ ತೆಗೆದುಕೊಳ್ಳುವಾಗ ಚಂದದ ಮಾತುಗಳನ್ನಾಡಿ ನಿಮ್ಮನ್ನ ಪುಸಲಾಯಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನೀವು ಸಹ ಅವರ ಮೋಡಿಯ ಮಾತುಗಳಿಗೆ ಮರುಳಾಗಿ ದುಡಿದ ಹಣವನ್ನು ಅಥವಾ ಇನ್ನೊಬ್ಬರ ಬಳಿ ತೆಗೆದುಕೊಂಡು ಹಣದ ಸಹಾಯ ಮಾಡುವಿರಿ. ಆದರೆ ಕೊಟ್ಟಿರುವ ಹಣ ಅಥವಾ ಸಹಾಯವನ್ನು ಅಲಕ್ಷಿಸಿ ಕೆಲವರು ದುರಹಂಕಾರದಿಂದ ಮೆರೆಯುತ್ತಾರೆ. ಇನ್ನೂ ಕೆಲವರು ಕಾಣದಂತೆ ಮಾಯವಾಗುತ್ತಾರೆ. ಹಣ ಕೊಟ್ಟು ಕಳೆದುಕೊಳ್ಳುವ ಸ್ಥಿತಿ ಮುಂದಿನ ಹಂತದಲ್ಲಿ ನಿಮ್ಮದಾಗಿರುತ್ತದೆ. ಇದರಿಂದ ಸಾಕಷ್ಟು ಅನಾನುಕೂಲ ಹಾಗೂ […]