ವಿವಾಹದಲ್ಲಿ ಅಡೆತಡೆ ಆಗಿದ್ದರೆ ಈ ರೀತಿ ಮಾಡಿ

Friday, December 18th, 2020
kundali

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ವಿವಾಹ ಸಂಬಂಧಿತ ಕಾರ್ಯಗಳು ಸಕಾಲದಲ್ಲಿ ನೆರವೇರುತ್ತಿಲ್ಲದಿರುವುದು ಅಥವಾ ಆಯ್ಕೆಮಾಡಿದ ಸಂಗಾತಿ ಯಾವುದೋ ಕಾರಣಗಳಿಂದ ದೂರ ಮಾಡಬಹುದು ಇಂತಹ ಸಮಸ್ಯೆಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಪುರುಷರಿಗೆ ಇಂತಹ ಸಮಸ್ಯೆಗಳು ಕಾಣುತ್ತಿದ್ದರೆ ಶಿವನ ದೇಗುಲಕ್ಕೆ ಬಿಲ್ವವನ್ನು ಅರ್ಪಿಸಿ, ಬಿಳಿಯ ವಸ್ತ್ರವನ್ನು ದಾನವನ್ನಾಗಿ ನೀಡಿ. ಸ್ತ್ರೀಯರಿಗೆ ಇಂತಹ ಸಮಸ್ಯೆಗಳು ಕಂಡು ಬರುತ್ತಿದ್ದರೆ ಕಾತ್ಯಾಯಿನಿ ಗೌರಿ ಮಂತ್ರವನ್ನು ಜಪಿಸಬೇಕು ಹಾಗೂ ಯಾರು ವಿವಾಹಕ್ಕೆ ತಯಾರಿ ನಡೆಸಿದ್ದಾರೆ ಅಂತಹ ಸ್ತ್ರೀಯರ ಬಟ್ಟೆಯನ್ನು ತಾವು […]

ದಿನ ಭವಿಷ್ಯ : ಖ್ಯಾತ ಜ್ಯೋತಿಷಿ ಗಿರಿಧರಭಟ್ ಅವರಿಂದ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ

Friday, December 18th, 2020
Nimishambha

ಶ್ರೀ ನಿಮಿಂಷಾಭ ದೇವಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಮಸ್ಯೆಗಳು ಬಂದಾಗಲೇ ಅದರ ಪರಿಹಾರಕ್ಕೆ ಮುಂದಾಗಿ ನಿರ್ಲಕ್ಷದ ಭಾವನೆಯನ್ನು ತೆಗೆದುಹಾಕಿ. ಆರ್ಥಿಕ ಒಪ್ಪಂದಗಳು ಇಂದು ಸುಲಭವಾಗಿ ನಡೆಯಲಿದೆ. ಸಾಲ ಮರುಪಾವತಿಯ ಬಗ್ಗೆ ಯೋಜನೆ ಮಾಡಲಾಗುತ್ತದೆ. ಕುಟುಂಬದಿಂದ ಸಂತೋಷದ ಸುದ್ದಿ ಬರುವುದು ಕಾಣಬಹುದು. ವೈಯಕ್ತಿಕ ವಿಚಾರಗಳನ್ನು ಸಮಸ್ಯೆಗಳಾಗದಂತೆ ತಡೆಗಟ್ಟಿ. ಹೊಸ ವ್ಯವಹಾರದ […]

ಸಿಐಡಿ ವಿಭಾಗದ ಡಿವೈಎಸ್ಪಿ ಲಕ್ಷ್ಮೀ ವಿ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Thursday, December 17th, 2020
lakshmi

ಬೆಂಗಳೂರು : ಡಿ.17-ಸಿಐಡಿ ವಿಭಾಗದ ಡಿವೈಎಸ್ಪಿ ಆಗಿದ್ದ ಲಕ್ಷ್ಮೀ ವಿ (33) ಬುಧವಾರ  ರಾತ್ರಿ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಬಗ್ಗೆ ಅನೇಕ ಹೊಸ ಮಾಹಿತಿಗಳು ಹೊರಬೀಳುತ್ತಿವೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಸ್ನೇಹಿತನ ಮನೆಗೆ ಊಟಕ್ಕೆಂದು ಹೋಗಿದ್ದ ಸಂದರ್ಭದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ವಿ. ಲಕ್ಷ್ಮೀ ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಲಕ್ಷ್ಮೀ […]

ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿದರೆ ನಿಮ್ಮ ಬಾಳು ಬೆಳಗುವುದು

Thursday, December 17th, 2020
light

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ರಾತ್ರಿ ಮಲಗುವ ಮುನ್ನ ಈ ಆಚರಣೆ ಮಾಡುವುದರಿಂದ ಬಹಳಷ್ಟು ಲಾಭ ಪಡೆಯುವುದು. ಹೌದು ರಾತ್ರಿ ಹೊತ್ತು ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿ ಹಾಗೂ ದೇವರಕೋಣೆಯಲ್ಲಿ ದೀಪವಿರಲಿ ಮತ್ತು ನೀವು ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಹಚ್ಚಿ ಇದರಿಂದ ಲಕ್ಷ್ಮಿಯ ಕೃಪಾ ಕಟಾಕ್ಷ ನಿಮ್ಮ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತದೆ. ದಾಂಪತ್ಯದಲ್ಲಿನ ಸಮಸ್ಯೆಗಳಿಗೆ ಪರಿಹಾರ […]

ದಿನ ಭವಿಷ್ಯ : ಸಮಗ್ರ ದೃಷ್ಟಿಕೋನದಿಂದ ಬಂಡವಾಳ ಹೂಡುವುದು ಸೂಕ್ತ

Thursday, December 17th, 2020
Kateel Durgaparameshwari

ಶ್ರೀ ಕಟಿಲು ದುರ್ಗಾ ಪರಮೇಶ್ವರಿ ಅಮ್ಮನವರ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಮಗ್ರ ದೃಷ್ಟಿಕೋನದಿಂದ ಬಂಡವಾಳ ಹೂಡುವುದು ಸೂಕ್ತ. ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಜಯ ಸಂಪಾದನೆ ಆಗಲಿದೆ. ಸೌಂದರ್ಯ ಆರಾಧನೆ ಪ್ರಕೃತಿಯ ಒಡನಾಟ ನಿಮ್ಮಲ್ಲಿ ಹೊಸ ಉತ್ಸಾಹ ತರಲಿದೆ. ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ದಿನ ಪ್ರಯತ್ನ ಪಡುವಿರಿ. ಸ್ನೇಹಿತರ ಆಗಮನದಿಂದ […]

ವಿವಾಹ ವಿಳಂಬವಾಗುತ್ತಿದ್ದರೆ ಈ ರೀತಿ ಮಾಡಿದರೆ ನೆರವೇರುತ್ತದೆ

Wednesday, December 16th, 2020
Love

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಸೂಕ್ತ ಸಂಗಾತಿಗಾಗಿ ನೀವು ಕಾಯುತ್ತಿರಬಹುದು, ಆದರೆ ಸರಿಯಾದ ಸಮಯದಲ್ಲಿ ನಿಮ್ಮ ವಿವಾಹ ಕಾರ್ಯವು ವಿಳಂಬವಾಗುತ್ತಿರುವ ಸಾಧ್ಯತೆ ಇರುತ್ತದೆ. ಇಲ್ಲಿ ನಿಮ್ಮ ಬಗ್ಗೆ ಸರಿಯಾಗಿ ಮನೆ ಮನೆತನದಲ್ಲಿ ಯೋಚನೆ ಮಾಡುತ್ತಿರುವುದಿಲ್ಲ ಅಥವಾ ನಿಮ್ಮ ಆಕರ್ಷಣೆಯ ಕೊರತೆಯಿಂದ ವಿವಾಹ ತಡವಾಗುತ್ತಿರಬಹುದು, ನಿಮ್ಮ ಅಸ್ತಿತ್ವ ಮತ್ತು ವ್ಯವಸ್ಥಿತ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಬಹಳ ಸಮಯ ಕೊಟ್ಟಿರಬಹುದು ಇದು ನಿಮ್ಮ ವಯಸ್ಸನ್ನು […]

ದಿನ ಭವಿಷ್ಯ : ನಿಮ್ಮ ಪರೋಪಕಾರದ ಗುಣ ಧರ್ಮವು ಮೆಚ್ಚುಗೆ ಗಳಿಸುತ್ತದೆ

Wednesday, December 16th, 2020
subrahmanya

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಅನಗತ್ಯ ಪ್ರಯಾಣದಿಂದ ದೇಹಾರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆಹಾರ ಸೇವನೆಯ ಬಗ್ಗೆ ವಿಶೇಷ ಕಾಳಜಿವಹಿಸಿ. ಕುಟುಂಬದಲ್ಲಿ ಖರ್ಚುಗಳ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಗೃಹ ಕಾಮಗಾರಿಗಳು ಕುಂಟುತ್ತಾ ವೃತ್ತ ತೆವಳುತ್ತಾ ಸಾಗುತ್ತದೆ. ಕುಲದೇವತಾರಾಧನೆ ಮಾಡುವುದು ಒಳಿತು. ಗಿರಿಧರ ಭಟ್ 9945410150 ಮಾಹಿತಿಗಾಗಿ […]

ವ್ಯಾಪಾರದಲ್ಲಿ ಗೆಲವು ಸಾಧಿಸಲು ಈ ತಂತ್ರ  

Tuesday, December 15th, 2020
mahalakshmi1

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಮಾಡುವ ವ್ಯಾಪಾರದಲ್ಲಿ ನಿರಂತರ ಸೋಲು ಹಾಗೂ ಆರ್ಥಿಕ ಅಡಚಣೆಗಳು ನಿಮ್ಮಲ್ಲಿ ಹೆಚ್ಚು ಕಾಡುತ್ತಿದ್ದರೆ ಅದರಿಂದ ಹೊರಬರುವ ಪ್ರಯತ್ನ ಖಂಡಿತ ನೀವು ನಡೆಸಿರುತ್ತೀರಿ. ನಿಮ್ಮ ವ್ಯಾಪಾರದಲ್ಲಿ ಅನಗತ್ಯವಾಗಿ ಪೈಪೋಟಿಗಳು ಹೆಚ್ಚಾಗಬಹುದು, ನಿಮ್ಮ ವ್ಯಾಪಾರ ಸ್ಥಳ ಆಕರ್ಷಣೀಯವಾಗಿ ಕಾಣದಿರಬಹುದು, ಗ್ರಾಹಕರ ಸೆಳೆತ ಕೊರತೆಯಿಂದ ಕೂಡಿರಬಹುದು, ಹಾಗೂ ಸಾಲದ ವ್ಯವಹಾರವೂ ನಿಮಗೆ ನಷ್ಟ ಉಂಟು ಮಾಡಬಹುದು. ಇಂತಹ ಸಮಸ್ಯೆಗಳಿಂದ […]

ದಿನ ಭವಿಷ್ಯ : ನಿಮ್ಮ ಮಾತುಗಳು ಹಾಗೂ ಕೆಲಸವು ಗೆಲುವಿನ ದಾರಿ ಸೂಚಿಸುತ್ತದೆ

Tuesday, December 15th, 2020
Manjunatha Swamy

ಶ್ರೀ ಮಂಜುನಾಥ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಜ್ಞಾನ ಮಟ್ಟದಿಂದ ಉತ್ತಮ ಸಾಧನೆ ರೂಪರೇಷೆ ಮಾಡುವಿರಿ. ಶೈಕ್ಷಣಿಕ ಸಂಬಂಧಪಟ್ಟ ವಿಚಾರಗಳಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಕೆಲಸದಲ್ಲಿ ಬಡ್ತಿಯ ಭಾಗ್ಯ ಆಗುವುದು ಖಚಿತವಾಗುತ್ತದೆ. ಕುಟುಂಬದ ಕಾರ್ಯಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ, ನಿಮ್ಮ ವರ್ಚಸ್ಸು ಹೆಚ್ಚುತ್ತದೆ. ಕೆಲಸದ […]

ದಂಪತಿಗಳ ಮನಸ್ತಾಪ ಬಗೆಹರಿಸುವ ಪರಿಹಾರ ಮಾರ್ಗ

Monday, December 14th, 2020
Husband Wife

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ದಂಪತಿಗಳಲ್ಲಿ ನಡೆಯುವ ಮನಸ್ತಾಪ ಅತಿರೇಕಕ್ಕೆ ಹೋದರೆ ಮುಂದಿನ ದಿನಗಳಲ್ಲಿ ಪ್ರೀತಿ ಬಾಂಧವ್ಯ ಕಡಿಮೆಯಾಗುವುದು ಅಥವಾ ಪರಸ್ಪರ ದೂರ ದೂರ ಆಗುವ ಪ್ರಮೇಯ ಎದುರಾಗುತ್ತವೆ. ಸುಖ ಸಂಸಾರದಲ್ಲಿ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ದೊಡ್ಡ ಕಂದಕ ಸೃಷ್ಟಿಸಲಿದೆ. ಇಲ್ಲಿ ಇಬ್ಬರೂ ಪರಸ್ಪರ ದೋಷಾರೋಪಣೆಯಲ್ಲಿ ಕಾಲ ಕಳೆದಾಗ ಪ್ರೀತಿ ಹೇಗೆ ಹುಟ್ಟಲು ಸಾಧ್ಯ ವಾಗುತ್ತದೆ ? ಮೂರನೇ […]