ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ಮೂವರು ಆಯ್ಕೆ
Tuesday, January 31st, 2017ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ತಲಾ ಮೂವರು ಆಯ್ಕೆಯಾಗಿರುವುದಾಗಿ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವ ಪ್ರಶಸ್ತಿಗೆ ಮುದ್ದು ಮೂಡುಬೆಳ್ಳೆ (ತುಳು ಸಾಹಿತ್ಯ), ಕೆ. ಆನಂದ ಶೆಟ್ಟಿ (ತುಳು ನಾಟಕ), ತಮ್ಮ ಲಕ್ಷ್ಮಣ (ತುಳು ಸಿನೆಮಾ) ಆಯ್ಕೆಯಾಗಿದ್ದಾರೆ. ಪುಸ್ತಕ ಬಹುಮಾನಕ್ಕೆ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ `ಪಾಡ್ದನಗಳಲ್ಲಿ ಮೂಡಿಬಂದ ವೀರ ವನಿತೆಯರು’ (ತುಳು ಅಧ್ಯಯನ ವಿಭಾಗ), ಯೋಗೀಶ್ ರಾವ್ ಚಿಗುರುಪಾದೆ […]