ಮಂಗಳೂರಿನಲ್ಲಿ ಜಿಲ್ಲಾ ಹಿಂದೂ ಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು
Monday, February 10th, 2020ಮಂಗಳೂರು : “ಆಧ್ಯಾತ್ಮಿಕ ಸಾಧನೆಯ ಬಲದಿಂದ ಹಿಂದೂ ರಾಷ್ಟ್ರದ ಶಿವಧನಸ್ಸನ್ನು ಎತ್ತಲು ಸಾಧ್ಯ.” ಎಂದು ಧರ್ಮ ಪ್ರಸಾರಕಿ, ಸನಾತನ ಸಂಸ್ಥೆ ಸೌ.ಮಂಜುಳಾ ಗೌಡ ರವರು ಹೇಳಿದರು. ಸೌ.ಮಂಜುಳಾ ಗೌಡ ಇವರು ಮಾತನಾಡಿ ” ಮನುಷ್ಯ ಜನ್ಮದ ಸಾರ್ಥಕತೆ ಈಶ್ವರ ಪ್ರಾಪ್ತಿ ಯಾಗಿದೆ ಅದಕ್ಕಾಗಿ ಮಾಡುವುದಕ್ಕೆ ಸಾಧನೆ ಎನ್ನುತ್ತಾರೆ. ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲು ಸಾಧನೆಯ ಅವಶ್ಯಕತೆ ಇದೆ.ಇದಕ್ಕಾಗಿ ಭಗವಂತನ ಕೃಪೆ ಮತ್ತು ಸಾಧನೆಯು ಅವಶ್ಯಕ. ಸಾಧನೆಯನ್ನು ಮಾಡಿ ಧರ್ಮಾಭಿಮಾನವನ್ನು ಹೆಚ್ಚಿಸಬೇಕು.ಭಗವಂತ ಧರ್ಮಸಂಸ್ಥಾಪನೆಗಾಗಿ ಅವತಾರ ತಾಳುತ್ತಾರೆ.ಹಾಗಾಗಿ ಹಿಂದೂ ರಾಷ್ಟ್ರ […]