Blog Archive

ಅಂದುಕೊಂಡ ಕಾರ್ಯ ಯಶಸ್ವಿಯಾಗಲು ಹೀಗೆ ಮಾಡಿ

Sunday, August 2nd, 2020
yellow

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮನುಷ್ಯನು ಮನೆಯ ಹೊರಗಡೆ ಹೋದಾಗ ದುಡಿಮೆಗೆ ಆಸಕ್ತಿವಹಿಸುತ್ತಾನೆ, ಅದಕ್ಕಾಗಿ ಆತ ತನ್ನನ್ನು ತಾನು ಸಮರ್ಪಿಸಿಕೊಂಡು, ಕುಟುಂಬದ ಬಗ್ಗೆ ವಿವೇಚನೆ ಇಟ್ಟುಕೊಂಡು ಬಹಳಷ್ಟು ಕಷ್ಟಪಡುವನು ಆದರೆ ನಿರೀಕ್ಷಿತ ಮಟ್ಟದಲ್ಲಿ ಲಾಭ ನಿಮ್ಮ ಕೆಲಸದಲ್ಲಿ ಕಾಣದಿದ್ದಾಗ ಹತಾಶೆಯ ಸ್ಥಿತಿ ನಿಮ್ಮದಾಗ ಬಹುದು. ಮನೆಯಿಂದ ಹೊರಗಡೆ ಹೋದಾಗ ನಗುಮುಖದ ನಿಮ್ಮ ಮುಖ ಭಾವನೆ ಮನೆಗೆ ಹಿಂತಿರುಗಿದಾಗ ಕಳೆಗುಂದಿರಬಹುದು. ಏಕೆಂದರೆ […]

ಹಣಕಾಸಿನ ಜಂಜಾಟ ಮತ್ತು ಸಾಲಭಾದೆಯಿಂದ ಪರಿಹಾರ ಪಡೆಯಿರಿ

Saturday, August 1st, 2020
Ganapathy

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್,  ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಆರ್ಥಿಕ ವ್ಯವಸ್ಥೆ ಹಿನ್ನಡೆಯಿಂದ ಕೂಡಿರಬಹುದು. ನಿಮ್ಮ ಪ್ರತಿಯೊಂದು ಕಾರ್ಯಗಳು ಸಹ ವಿಫಲವಾಗುವ ಸಾಧ್ಯತೆ ಇರುತ್ತದೆ. ಸಾಲದ ಸಮಸ್ಯೆಯಿಂದಾಗಿ ನೀವು ಪರದಾಡುತ್ತಿರುವುದು. ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತಾವು ವಿಫಲರಾಗಿರುವ ಸಾಧ್ಯತೆ ಕೂಡ ಇರುತ್ತದೆ. ಈ ಎಲ್ಲಾ ಸಮಸ್ಯೆಗಳು ಜೀವನದಲ್ಲಿ ದೊಡ್ಡಮಟ್ಟದ ಹಾನಿ ನೀಡುವಂತಹುದು. ಕಾರ್ಯ ಕೆಲಸಗಳು ವಿಫಲರಾಗಿರುವುದು, ಬರುವಂತಹ ಆರ್ಥಿಕ ಮೂಲವೂ ತಡೆಹಿಡಿದಿರುವುದು, ನಿಮ್ಮ ಜೀವನವೇ […]

ಇಚ್ಚಿಸಿದ ಕಾರ್ಯಗಳಲ್ಲಿ ಗೆಲುವು ಪಡೆಯುವ ಸರಳ ಪರಿಹಾರ ತಂತ್ರ

Friday, July 31st, 2020
Bijakshara

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಸದಾಕಾಲ ಜಗಳ ಕದನ ದಂತಹ ವಿವಾದಗಳು ನಿಮ್ಮ ಸುತ್ತಲೂ ಆವರಿಸುತ್ತಿರುವುದು. ಜಾಗ ಜಮೀನಿನ ವಿಷಯದಲ್ಲಿ ತೊಂದರೆ ಬರಬಹುದು. ಶತ್ರುಗಳು ಅಥವಾ ಹಿತಶತ್ರುಗಳಿಂದ ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಸಮಸ್ಯೆಯಾಗಬಹುದು. ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ಚೇತರಿಕೆ ಆಗದೆ ಹತಾಶೆಯ ಮನೋಭಾವನೆ ಬರಬಹುದು. ಇವೆಲ್ಲ ಸಮಸ್ಯೆಗಳು ನಿಮ್ಮ ಜೀವನದಲ್ಲಿನ ದಾರಿದ್ರ್ಯದೋಷಗಳಿಂದ ಅಥವಾ ಬರುವ ಭಾಗ್ಯವು ಕೆಲವರ ಹಿತಾಸಕ್ತಿಯಿಂದ ತಡೆ […]

ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುವುದು ಹೇಗೆ ಮತ್ತು ಅದರಿಂದ ಸಿಗುವ ಪ್ರಯೋಜನಗಳು

Thursday, July 30th, 2020
varamahalakshmi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ವರಮಹಾಲಕ್ಷ್ಮಿ ವ್ರತವನ್ನು ತಾವು ಈ ರೀತಿಯಾಗಿ ಆಚರಿಸಿ. ಶುಕ್ರವಾರದ ದಿವಸ ಸಂಜೆಯ ವೇಳೆ ತನಕ ಮನೆಯಲ್ಲಿನ ಯಾರಾದರೊಬ್ಬರು ಉಪವಾಸ ಇರಬೇಕು. ಕಳಶದಲ್ಲಿ ಅಕ್ಕಿ ತುಂಬಿಸಿ. ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ, ಕರ್ಜೂರ, ಗೋಡಂಬಿ, ಐದು ಬಗೆಯ ಹಣ್ಣುಗಳನ್ನು ಇರಿಸುವ ಕಳಶವನ್ನು ಲಕ್ಷ್ಮಿ ಕಳಶವೆಂದು ಕರೆಯಲಾಗುತ್ತದೆ. ಆ ಕಳಶವನ್ನು ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಹಾಗೂ […]

ವಿವಾಹ ಆಗಿಲ್ಲವೇ ಅಥವಾ ತಡವಾಗುತ್ತಿದಿಯೇ? ಚಿಂತಿಸದಿರಿ ಈ ಪರಿಹಾರವನ್ನೊಮ್ಮೆ ಮಾಡಿ

Wednesday, July 29th, 2020
padmavathy

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮದುವೆಯಲ್ಲಿ ಅಡಚಣೆ ಇದ್ದರೆ ಅಥವಾ ಹಿನ್ನಡೆ ಆಗಿದ್ದರೆ ನೀವು ಬಹಳಷ್ಟು ಹತಾಶರಾಗಿರುತ್ತೀರಿ. ನಿಮಗಿಂತ ಸಣ್ಣ ವಯಸ್ಸಿನವರು ಮದುವೆಯಾಗಿ ಸಂತೋಷದಿಂದ ಇರಬಹುದು ಇದನ್ನು ನೋಡಿ ನಿಮಗೂ ಸಹ ಬೇಸರ ಬರಬಹುದಾಗಿದೆ. ಇಲ್ಲಿ ಮನೆಯವರ ನಿರ್ಲಕ್ಷ ಅಥವಾ ಸಮಯದ ಗತಿಯಲ್ಲಿ ನೀವು ಮುಂದೆ ಹೋಗದೆ ಹಿನ್ನಡೆ ಅನುಭವಿಸುತ್ತಿರಬಹುದಾಗಿದೆ. ಯಾವುದಾದರೊಂದು ರೂಪದಲ್ಲಿ ನಿಮಗೆ ಶುಭಕಾರ್ಯದಲ್ಲಿ ವಿಘ್ನಗಳು ಹೆಚ್ಚಾಗಿ ಕಂಡುಬರುತ್ತೀರುತ್ತದೆ. […]

ಸಾಲದಿಂದ ಬಿಡುಗಡೆ ಮತ್ತು ಆರ್ಥಿಕ ಚೇತರಿಕೆಗೆ ಸರಳ ತಂತ್ರ ಪರಿಹಾರ

Tuesday, July 28th, 2020
Ashwatha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿರಂತರವಾಗಿ ನಿಮ್ಮ ಆರ್ಥಿಕ ವ್ಯವಹಾರಗಳು ನೆನೆಗುದಿಗೆ ಬಿದ್ದಿದ್ದರೆ ಹಾಗೂ ಸಾಲದಿಂದ ಕೂಡಿದ್ದರೆ ಅದನ್ನು ಮುಕ್ತಗೊಳಿಸಿ ಕೊಳ್ಳುವ ಹಂಬಲ ನಿಮ್ಮಲ್ಲಿ ಕಾಣಬಹುದು. ಸಕಾಲದಲ್ಲಿ ಹಣಕಾಸಿನ ನೆರವು ದೊರೆಯದಿರಬಹುದು. ಜನಗಳು ನಿಮ್ಮಿಂದ ಅಂತರ ಕಾಯ್ದುಕೊಳ್ಳಬಹುದು. ಯಾರಿಂದಲೂ ಸಹ ಸಹಕಾರ ದೊರೆಯದೆ ತಾವು ಇನ್ನಷ್ಟು ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ನಿಮ್ಮ ಸಾಲದ ಸಮಸ್ಯೆ ದೂರವಾಗಲು ಹಾಗೂ ಆರ್ಥಿಕವಾಗಿ […]

ಸಂಗಾತಿ ಮತ್ತು ದಾಂಪತ್ಯ ಸಮಸ್ಯೆಗೆ ಪರಿಹಾರ ತಂತ್ರ

Monday, July 27th, 2020
bhairavi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ   9945410150 ಮಾಡಿದ ಪ್ರೇಮವನ್ನು ಉಳಿಸಿಕೊಳ್ಳಲು, ನಿಮ್ಮ ಪ್ರೇಮ ನಿವೇದನೆಯಲ್ಲಿ ಜಯ ಸಾಧಿಸಲು, ದಾಂಪತ್ಯದಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು, ನಿಮ್ಮ ಸಾಂಸಾರಿಕ ಜೀವನವನ್ನು ಸರಿಪಡಿಸಿಕೊಳ್ಳಲು ಈ ವಶ ತಂತ್ರವು ಬಹಳ ಮುಖ್ಯವಾದ ಒಂದು ಪ್ರಕ್ರಿಯೆಯಾಗಿ ಇರುತ್ತದೆ. ಕಾಳಿ ತಂತ್ರಗಳಲ್ಲಿ ಕಾಮಕ್ಯ ತಂತ್ರ, ನಿರುತ್ತರ ತಂತ್ರ, ಯೋಗಿನಿ ತಂತ್ರ ವಿಧಗಳುಂಟು ಇವೆಲ್ಲವೂ ತಾಂತ್ರಿಕ ಪೂಜಾ ಶಕ್ತಿಗಳಿಗೆ ಸಂಬಂಧಪಟ್ಟಂತಹ ವಿಧಾನಗಳಾಗಿವೆ. ಇದರಲ್ಲಿ […]

ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯಲು ಈ ರೀತಿ ಮಾಡಿ

Sunday, July 26th, 2020
karpura

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಮಾಡುವ ಉದ್ಯೋಗ ನಿಮಗೆ ಬದ್ಧತೆ ನೀಡಬೇಕು ಹಾಗೂ ಅದರಲ್ಲಿ ಉನ್ನತ ಸ್ಥಾನ ಪಡೆದುಕೊಂಡು ಮುಂದುವರೆಯಬೇಕು ಎಂಬ ಬಯಕೆ ನಿಮ್ಮಲ್ಲಿ ಮೂಡುತ್ತದೆ ಇದು ಸಹಜ. ಕೆಲವು ವೇಳೆ ನಿಮ್ಮ ಕಾರ್ಯ ಮತ್ತೊಬ್ಬರಿಗೆ ಅಹಿತಕರವೆನಿಸಬಹುದು ಅಥವಾ ಅಸಹನೆಗೆ ಕಾರಣವಾಗ ಬಹುದು. ನಿಮ್ಮಿಂದ ಇನ್ನೊಬ್ಬರು ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಅಥವಾ ನಿಮ್ಮ ಯೋಜನೆಗಳನ್ನು ನಕಲು ಮಾಡಿ ನೀವು ಮಾತ್ರ […]

ಮೃತ್ಯು ಭಯ, ಆರೋಗ್ಯಕ್ಕಾಗಿ ಪರಿಹಾರ ಮಾರ್ಗ

Friday, July 24th, 2020
Mrutunjaya

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮನುಷ್ಯ ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ ಆದರೆ ಯಾರೂ ಸಹ ಅಕಾಲಿಕ ಮರಣವನ್ನು ಬಯಸುವುದಿಲ್ಲ, ಆದರೆ ಬರುವ ಸಾವನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಮರಣ ಭಯ, ಅಕಾಲಿಕ ಮೃತ್ಯು ಇಂತಹ ದೋಷಗಳು ಹಾಗೂ ಭಯದ ವಾತಾವರಣ ಕೆಲವರಲ್ಲಿ ಮನೆಮಾಡಿರುತ್ತದೆ. ತಾನು ಮಾಡಿದ ಕರ್ಮದ ಅನುಸಾರವಾಗಿ ಫಲ ಪಡೆಯುವುದು ವಿಶೇಷ. ಇಂತಹ ಭಯದ ವಾತಾವರಣ […]

ಕೆಲಸದಲ್ಲಿ ಗೆಲುವು ಸಾಧಿಸುವ ಸುಲಭ ತಂತ್ರ

Thursday, July 23rd, 2020
anjura

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನೀವು ಮಾಡುವಂತಹ ಕೆಲಸದಲ್ಲಿ ಆದಾಯ ಉತ್ಪನ್ನ ಹೆಚ್ಚಳವಾಗಬೇಕು ಮತ್ತು ಲಾಭದಿಂದ ನಿಮ್ಮ ಬೊಕ್ಕಸ ತುಂಬಲು ಈ ತಂತ್ರ ಉಪಯೋಗ ನೀಡುತ್ತದೆ. ಪ್ರತಿಯೊಬ್ಬರೂ ಸಹ ಮಾಡುವ ಕೆಲಸದಲ್ಲಿ ಶ್ರಮ ಮತ್ತು ಆಸಕ್ತಿ ವಹಿಸುವರು ಇಂತಹ ಒಳ್ಳೆಯ ನಿರ್ಧಾರಗಳು ಇದ್ದರೂ ಸಹ ಅವಶ್ಯಕವಾದಂತಹ ಲಾಭ ಪ್ರಮಾಣ ಕಡಿಮೆ ಬರುತ್ತದೆ. ನಿಮ್ಮ ಕೆಲಸದಲ್ಲಿ ಮೇಲಿನವರು ಗಮನಿಸಿ ಉನ್ನತ ಪದವಿಯನ್ನು […]