ವೋಟ್ ಬ್ಯಾಂಕ್ ರಾಜಕೀಯ 2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕ : ಅರುಣ್ ಜೇಟ್ಲಿ
Monday, April 29th, 2013ಮಂಗಳೂರು : ಭಯೋತ್ಪಾದನೆ, ವೋಟ್ ಬ್ಯಾಂಕ್ ರಾಜಕೀಯ ಕಲಾಂ ರ ಕನಸಾದ 2020ರ ಅಭಿವೃದ್ಧಿಶೀಲ ಭಾರತದ ಕನಸಿಗೆ ಮಾರಕವಾಗಲಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದರು. ಅವರು ಸಿಟಿಜನ್ ಕೌನ್ಸಿಲ್ ವತಿಯಿಂದ ನಗರದ ಸಂಘ ನಿಕೇತನದಲ್ಲಿ ಶನಿವಾರ ಆಯೋಜಿಸಲಾದ ‘ಭಾರತ-2020 ರ ಸಾಧ್ಯತೆ ಮತ್ತು ಸವಾಲುಗಳು ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಅವರು ಪ್ರಸ್ತುತ ಭಯೋತ್ಪಾದನೆ, ಪಾಕಿಸ್ತಾನದ ಗಡಿ ತಕರಾರು ಇನ್ನೊಂದೆಡೆ ನೆರೆ ರಾಷ್ಟ್ರ ಚೀನಾದ ಆಕ್ರಮಣಗಳು ಹಾಗು ಆರ್ಥಿಕ ಕುಸಿತ ದೇಶದ […]