ಮಂಗಳೂರು : ಚಿನ್ನಾಭರಣ ಮಳಿಗೆಯ 1ಕೋಟಿ 75 ಲಕ್ಷ ವಶ, ಇಬ್ಬರ ಬಂಧನ
Monday, November 5th, 2018ಮಂಗಳೂರು : ಕಾರ್ ಸ್ಟ್ರೀಟ್ ನ ವೈಷ್ಣವಿ ಆಭರಣಗಳ ಮಳಿಗೆ ಮಾಲಕರಿಗೆ ಸೇರಿದ 1ಕೋಟಿ 75 ಲಕ್ಷ ರೂಪಾಯಿ ಹಣ ದರೋಡೆ ಪ್ರಕರಣಕ್ಕೆ ಸಂಭಂದಿಸಿದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್, ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಕ್ಟೋಬರ್ 26 ರಂದು ಮುಂಬೈಯಿಂದ ಮಂಗಳೂರಿಗೆ ಚಿನ್ನಾಭರಣ ಮಾರಿ ಹಣ ತರುತ್ತಿದ್ದ ವೇಳೆ ಮಂಗಳೂರಿನ ಲೇಡಿಹಿಲ್ ನಲ್ಲಿ ಮಂಜುನಾಥ್ ಗಣಪತಿ ಎಂಬುವವರನ್ನು ಬೆದರಿಸಿ ಚಿನ್ನಾಭರಣಗಳ ಮಳಿಗೆ ಕೆಲಸದಾಳುವಾಗಿದ್ದ ಮಂಜುನಾಥ್ ಮತ್ತು ಇತರರು ಹೊಂಚು ಹಾಕಿ ಕುಳಿತು 1ಕೋಟಿ 75 ಲಕ್ಷ ರೂಪಾಯಿ ದರೋಡೆ ಮಾಡಿದ್ದರು. ಮಂಜುನಾಥ್ ಗಣಪತಿ ಎಂಬುವವರು ನೀಡಿದ್ದ ದೂರಿನ ಮೇಲೆ […]