Blog Archive

ಜಾತಕದಲ್ಲಿನ ಕೆಲವು ದೋಷಗಳಿಂದ ದಾಂಪತ್ಯ ಕಲಹ !

Wednesday, November 18th, 2020
kundali

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದಂಪತಿಗಳಲ್ಲಿ ಸದಾಕಾಲ ಕಲಹ ವೈಮನಸ್ಸು ಹೆಚ್ಚಾಗಿ ನಡೆಯುತ್ತಿರಬಹುದು. ಕೆಲವೊಮ್ಮೆ ಕೆಲವರ ಮಾತುಗಳನ್ನು ಕೇಳಿ ದೂರ ದೂರ ವಾಸಿಸುವಂತಹ ಸಂದರ್ಭಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ದಾಂಪತ್ಯದಲ್ಲಿ ಅನುರಾಗ, ಪ್ರೀತಿ ಇದ್ದರೆ ಅದುವೇ ಸ್ವರ್ಗ ಸುಖ. ನಿರಂತರವಾಗಿ ಸಮಸ್ಯೆಗಳು ನಿಮಗೆ ಸರಮಾಲೆಯಾದಾಗ ಅಲ್ಲಿ ಬಹಳಷ್ಟು ಕಷ್ಟಗಳು ತುಂಬಿರುತ್ತದೆ. ನಿಮ್ಮ ಸಮಸ್ಯೆಗಳಿಂದಾಗಿ ನಿಮ್ಮ ಮಕ್ಕಳಿಗೂ ಸಹ ಅದರ […]

ನಿದ್ರೆಯಲ್ಲಿ ಇಂತಹ ಅನುಭವಗಳು ನಿಮಗೆ ಆಗುತ್ತಿದೆಯೇ?

Tuesday, November 17th, 2020
devil

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿದ್ರೆಯಲ್ಲಿ ಇಂತಹ ಅನುಭವಗಳು ನಿಮಗೆ ಆಗುತ್ತಿದೆಯೇ? ನಿಮ್ಮ ಸುತ್ತಲೂ ಯಾರೋ ಅಗೋಚರವಾಗಿ ಕಾಣುತ್ತಿರಬಹುದು, ಯಾರೋ ನಿಮ್ಮೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿರಬಹುದು, ಅದೃಷ್ಯ ಶಕ್ತಿ ನಿಮ್ಮ ದೇಹದ ಮೇಲೆ ಬಲವಾದ ಒತ್ತಡ ಬೀಳುತ್ತಿರಬಹುದು, ನಿಮ್ಮನ್ನು ದೈಹಿಕವಾಗಿ ಹಿಂಸೆ ನೀಡುತ್ತಿರಬಹುದು, ನಿಮ್ಮ ಮನದಲ್ಲಿ ಆಕ್ರಂದನ ಅಥವಾ ಅಳಲು ಪ್ರಯತ್ನ ಮಾಡುತ್ತಿರುತ್ತೀರಿ ಆದರೆ ಅದು ಸಾಧ್ಯವಾಗದಿರಬಹುದು, ಸುತ್ತಮುತ್ತಲು ಯಾರೋ ನಿಮ್ಮನ್ನು […]

ಕೆಟ್ಟ ಜನಗಳ ದೃಷ್ಟಿಯಿಂದ ಹೇಗೆ ಪರಿಹರಿಸಬಹುದು ?

Monday, November 16th, 2020
drusti

ಜ್ಯೋಜ್ಯೋತಿಷ್ಯರು  ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಕೌಟುಂಬಿಕ ಕಲಹವು ನಿಮ್ಮ ಮನಃಶಾಂತಿಯನ್ನು ಹಾಳು ಮಾಡುತ್ತದೆ. ಕುಟುಂಬದ ಸ್ವಾಸ್ತ್ಯವೂ ನಮ್ಮ ಬೆಳವಣಿಗೆಗೆ ಪೂರಕವಾದ ಮಾರ್ಗವಾಗಿರುತ್ತದೆ. ಕುಟುಂಬ ನಮಗೆ ವಿದ್ಯೆ, ಜ್ಞಾನ ಒಳಿತು-ಕೆಡುಕು ಎಲ್ಲವನ್ನು ಸಹ ಕಲಿಸಿಕೊಡುತ್ತದೆ. ನಾವು ನಮ್ಮ ಜೀವನವನ್ನು ಕುಟುಂಬಕ್ಕಾಗಿ ಮೀಸಲಿಡುತ್ತೇನೆ ಇದು ನಮ್ಮ ಬದ್ಧತೆ ಕೂಡ ಹೌದು. ಕೆಲವೊಮ್ಮೆ ನಡೆಯುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಕಂದಕವನ್ನು ಸೃಷ್ಟಿಸುತ್ತದೆ ಹಾಗೂ ಆ […]

ಸರ್ವ ರಕ್ಷಣಾ ಮಂತ್ರ

Sunday, November 15th, 2020
Bairava

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಾವು ನಮ್ಮ ಜೀವನದಲ್ಲಿ ಪ್ರತಿಯೊಂದು ಸನ್ನಿವೇಶಗಳನ್ನು ಕುತೂಹಲದಿಂದ, ಸಂತೋಷದಿಂದ, ದುಃಖದಿಂದ, ಸಹನೆಯಿಂದ ಅನುಭವಿಸುತ್ತಿರುತ್ತೇವೆ. ನಮ್ಮ ಸಮಸ್ಯೆಗಳೇ ನಮಗೆ ನೂರೆಂಟು ಇದ್ದಾಗ ಅದರಲ್ಲಿಯೂ ಹೊರಗಿನ ಸಮಸ್ಯೆಗಳು ನಮ್ಮ ಜೀವನದ ಸುಖದ ಪಯಣವನ್ನು ಬದಲಿಸಬಹುದು. ಕೆಲಸದ ಸ್ಥಳಗಳಲ್ಲಾಗಿರಲಿ, ಬಂಧುವರ್ಗದಲ್ಲಾಗಿರಲಿ, ನಮ್ಮ ವಿರುದ್ಧವಾಗಿ ವಿನಾಕಾರಣ ದ್ವೇಷ ಸಾಧಿಸುವಂತಹ ಹಿತಶತ್ರುಗಳು ಹೆಚ್ಚಾಗಿದ್ದರೆ, ಅನಗತ್ಯ ತೊಂದರೆ ನೀಡಿ ಸಂಕಷ್ಟದ ವಿಚಾರಗಳಲ್ಲಿ ಸಿಲುಕಿಸುವ […]

ಸುಖಕರ ಬದುಕಿಗೆ ಈ ಮಂತ್ರವು ಉಪಯುಕ್ತಕರ ವಾಗಿದೆ.

Saturday, November 14th, 2020
Pratha

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150 ಮನುಷ್ಯ ಸುಖಮಯ ಜೀವನಕ್ಕಾಗಿ ಹಪಹಪಿಸುತ್ತಾನೆ. ತಾನು ಕಾಣುವ ವಸ್ತುಗಳಿಂದ, ತನ್ನವರಿಂದ, ತನ್ನ ಇಷ್ಟಾರ್ಥಗಳಿಂದ ಸುಖವನ್ನು ಪಡೆಯಬಹುದು ಎಂಬುದು ಅವನ ಮನಸ್ಥಿತಿ ಯಾಗಿರುತ್ತದೆ. ನಿಜವಾದ ಸುಖವು ಭಗವಂತನ ಸ್ಮರಣೆಯಲ್ಲಿ, ಸೇವೆಯಲ್ಲಿ, ಸಾಧನೆಯಲ್ಲಿ, ಸೌಖ್ಯ ಪ್ರಾಪ್ತಿಯಾಗುತ್ತದೆ. ಆದರೆ ಇವೆಲ್ಲದಕ್ಕಿಂತ ಹೆಚ್ಚು ತನ್ನ ಕುಟುಂಬ, ತನ್ನವರ ಬೇಡಿಕೆ, ತನ್ನ ಮನಸ್ಸಿಗೆ ಹಿತ ಎನಿಸುವ ಕಾರ್ಯಗಳು ಮಾತ್ರ ಈ ಲೌಕಿಕ ಜಗತ್ತಿನಲ್ಲಿ […]

ಸಾಲದ ಸಂಕೋಲೆಯಿಂದ ಪಾರಾಗಲು ಭೈರವ ಮಂತ್ರ

Friday, November 13th, 2020
Kalabhairava

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150 ಸಾಲದ ಬಾಧೆ ನಿಮ್ಮ ಜೀವನದಲ್ಲಿ ಬಹುದೊಡ್ಡ ಸಂಕಷ್ಟ ತರಬಹುದಾಗಿದೆ, ಯಾವುದೋ ಸಂದರ್ಭದಲ್ಲಿ ಮಾಡುವ ಸಾಲವು ದೊಡ್ಡಮಟ್ಟದ್ದಾಗಿ ಬೆಳೆಯುತ್ತಾ ನಿಮ್ಮ ಅಸ್ತಿತ್ವಕ್ಕೆ ಹಾನಿ ನೀಡಬಹುದು. ಸಾಲ ಕೊಟ್ಟಿರುವ ಜನಗಳು ನಿಮ್ಮನ್ನು ಪದೇ ಪದೇ ಅಪಮಾನ ಮಾಡಬಹುದು ಇದರಿಂದಾಗಿ ತಮ್ಮ ಘನತೆ-ಗೌರವಕ್ಕೆ ಸಮಸ್ಯೆ ಆಗುತ್ತಿರುತ್ತದೆ. ಸಾಲದ ವಿಷವರ್ತುಲದಿಂದ ತಾವು ಪಾರಾಗಿ ನೆಮ್ಮದಿಯ ಜೀವನವನ್ನು ನೀವು ಬಯಸುವುದು ಸಹಜ ಆದರೆ […]

ನಿಮ್ಮ ವಿವಾಹಕ್ಕಾಗಿ ಹಲವಾರು ಸಂದಿಗ್ಧ ಪರಿಸ್ಥಿತಿ ಎದುರಾಗಬಹುದು, ಶಾಶ್ವತ ಪರಿಹಾರ ಇಲ್ಲಿದೆ

Thursday, November 12th, 2020
White Flower

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಅಂತಿಮ ಪರಿಹಾರ. 9945410150 ನಿಮ್ಮ ಜೀವನದಲ್ಲಿ ಪ್ರೀತಿಯೆಂಬುದು ಕೆಲವೊಮ್ಮೆ ಮೂಡಬಹುದು, ಇದು ಘಾಢವಾಗಿ ಸಾಗುತ್ತಾ ಪ್ರೇಮದಲ್ಲಿ ಜಯ ಕಾಣಲು ತಾವು ಬಯಸುವಿರಿ. ಕೆಲವು ವೇಳೆ ನೀವು ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ದೂರ ಮಾಡಿಕೊಳ್ಳಬಹುದು ಅಥವಾ ಕೆಲವು ಹಿತಾಸಕ್ತಿಗಳಿಂದ ನಿಮ್ಮನ್ನು ದೂರಗೊಳಿಸಬಹುದು, ಇವೆಲ್ಲವೂ ನಿಮ್ಮ ಜೀವನದಲ್ಲಿ ಕಡು ಕಷ್ಟಗಳನ್ನು ತರಬಹುದಾಗಿದೆ. ನೀವು ಪ್ರೀತಿಸಿದ ಪ್ರೇಮಿಯೂ ನಿಮ್ಮನ್ನು ಈ ದಿನ ದೂರ ತಳ್ಳುತ್ತಾ […]

ಪ್ರೀತಿ, ಅಭಿಮಾನ, ಸಂತೃಪ್ತ ಭಾವನೆಯ ಆಕರ್ಷಕ ತಂತ್ರ

Wednesday, November 11th, 2020
Flower

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಾವು ನಮ್ಮ ಕ್ಷೇತ್ರಗಳಲ್ಲಿ ಅಥವಾ ನಮ್ಮ ಪರಿಸರದಲ್ಲಿ, ನಮ್ಮ ಜೀವನದಲ್ಲಿ ಆಕರ್ಷಕರಾಗಿ ಕಾಣಬೇಕಾಗಿದೆ ಇದರಿಂದ ಜೀವನ ಎಂಬುದು ಸುಂದರತೆ, ಸಂತೋಷ ಮತ್ತು ನೆಮ್ಮದಿ ಭರಿತವಾಗಿ ಸಾಗುವುದು. ನಿಮ್ಮ ಕೆಲಸ ಕಾರ್ಯಗಳು ಜನ ಮೆಚ್ಚಬೇಕು, ದಾಂಪತ್ಯದಲ್ಲಿ ಪ್ರೀತಿ ಮಮಕಾರ ತುಂಬಿರಬೇಕು, ಪ್ರೇಮಿಗಳಲ್ಲಿ ಹರ್ಷೋಲ್ಲಾಸ ಮನೆ ಮಾಡಿರಬೇಕು, ಸಂಬಂಧಗಳಲ್ಲಿ ಸಾರ್ಥಕತೆ ಇರಬೇಕು, ಇವೆಲ್ಲವೂ ಕೂಡಿ ಬರಲು ನಿಮ್ಮ […]

ದಾಂಪತ್ಯ ಸಮಸ್ಯೆಗೆ ಬೆಲ್ಲದ ದೀಪದಿಂದ ಈ ತಂತ್ರವನ್ನು ಮಾಡಿ

Tuesday, November 10th, 2020
Bella Deepa

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ದಂಪತಿಗಳಲ್ಲಿ ಸದಾಕಾಲ ಅಸಮಾಧಾನದ ವಾತಾವರಣ ಬಹು ಸಂಕಷ್ಟವನ್ನು ತರುತ್ತದೆ. ಮನೆಯಲ್ಲಿ ಸಂತೋಷ ನೆಮ್ಮದಿ ವಾತಾವರಣವಿದ್ದರೆ ಮಾತ್ರ ಮನೆಯು ನಂದನವನ, ಆದರೆ ಸಣ್ಣ ಸಣ್ಣ ವಿಚಾರಗಳಿಗೆ ದೊಡ್ಡ ರಾದ್ಧಾಂತ ಮಾಡುವುದು ದಾಂಪತ್ಯದಲ್ಲಿ ಅಷ್ಟು ಸಮಂಜಸವಲ್ಲ. ಪತಿ ಅಥವಾ ಪತ್ನಿ ಪರರ ಹೇಳಿಕೆ ಮಾತುಗಳಿಗೆ ಕಿವಿಗೊಡುವುದು, ಇಬ್ಬರೂ ಒಬ್ಬರನ್ನೊಬ್ಬರನ್ನು ಅವಮಾನಿಸುವುದು, ಮತ್ತೊಬ್ಬರ ಬಗ್ಗೆ ಇರುವಂತಹ ಅಸಹನೆ ಇವೆಲ್ಲವೂ […]

ನಿಮ್ಮ ವ್ಯವಹಾರ ಅಥವಾ ಕೆಲಸದಲ್ಲಿ ಶತ್ರುಪೀಡೆಯನ್ನು ತೆಗೆದು ಹಾಕುವ ಕ್ರಮ

Monday, November 9th, 2020
Nimbu

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ವ್ಯವಹಾರದಲ್ಲಿ ಅಥವಾ ಕಾರ್ಯಕ್ಷೇತ್ರದಲ್ಲಿ ಸಹವರ್ತಿಗಳಿಂದ ಅಥವಾ ಇನ್ನಿತರೆ ಜನಗಳಿಂದ ಅನಗತ್ಯ ಪೈಪೋಟಿ ಶತ್ರುತ್ವ ಸಾಧಿಸುವಿಕೆ ಇವುಗಳೆಲ್ಲವೂ ಸಹ ಕಂಡುಬರುತ್ತದೆ. ಇಂತಹ ವಿಚಾರಗಳು ನಿಮ್ಮ ಬೆಳವಣಿಗೆಗೆ ಸಮಸ್ಯೆ ನೀಡುತ್ತದೆ, ಹಾಗೆಯೇ ನಿಮ್ಮ ಕಾರ್ಯಗಳನ್ನು ವಿಸ್ತರಣೆ ಮಾಡುವ ಚಿಂತನೆಗಳಿಗೂ ಸಹ ಕಡಿವಾಣ ಹಾಕುತ್ತದೆ. ಸದಾಕಾಲ ಇಂತಹವರಿಂದ ಎದುರಾಗುವ ವಿಪತ್ತುಗಳನ್ನು ಎದುರಿಸಬೇಕಾದ ಪ್ರಸಂಗ ಬರಬಹುದು. ಇವೆಲ್ಲ ಜಂಜಾಟಗಳು […]