Blog Archive

ಬೆದರಿಕೆಯೊಡ್ಡಿ ದರೋಡೆ: 4 ಮಂದಿ ಆರೋಪಿಗಳ ಬಂಧನ

Saturday, October 1st, 2016
manjeshwara

ಮಂಜೇಶ್ವರ: ಕಡಂಬಾರ್‌ಗುತ್ತು ನಿವಾಸಿ, ಆರ್.ಎಸ್.ಎಸ್ ಮಂಜೇಶ್ವರ ತಾಲೂಕು ಸಂಘ ಚಾಲಕ್ ಕೆ. ರವೀಂದ್ರನಾಥ ಶೆಟ್ಟಿಯವರ ಮನೆಯಿಂದ ನಗದು ದರೋಡೆ ನಡೆಸಿದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠರ ನೇತೃತ್ವದಲ್ಲಿರುವ ಪ್ರತ್ಯೇಕ ಸ್ಕ್ವಾಡ್ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕುಂಜತ್ತೂರು ತೂಮಿನಾಡು ಹಿಲ್‌ಟೋಪ್ ನಗರದ ಸಾಕಿರ್ ಮಂಜಿಲ್‌ನಿವಾಸಿ ಸಿದ್ದಿಕ್ ಎಂಬವರ ಪುತ್ರ ಅಬ್ದುಲ್ ರಹ್ಮಾನ್ ಮುಬಾರಕ್ 26), ಮಂಜೇಶ್ವರ ಉದ್ಯಾವರ ಫಸ್ಟ್ ಸಿಗ್ನಲ್ ಯು.ಎ. ಅಹಮ್ಮದ್ ಕಂಪೌಂಡ್‌ನ ಇಬ್ರಾಹಿಂ ಎಂಬವರ ಪುತ್ರ ಮೊಹಮ್ಮದ್ ಹನೀಫ ಯಾನೆ ಅಂಚು ಯಾನೆ […]

ದ.ಕ ಜಿಲ್ಲಾ ಪೊಲೀಸರಿಂದ 5 ಮಂದಿ ಅಂತಾರಾಜ್ಯ ಕಳ್ಳರ ಬಂಧನ

Wednesday, September 28th, 2016
mangalore-police

ಮಂಗಳೂರು: ಕರ್ನಾಟಕದ ನಾನಾ ದೇವಸ್ಥಾನಗಳು ಸೇರಿದಂತೆ ಮಹಾರಾಷ್ಟ್ರದಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾದ 5 ಮಂದಿ ಅಂತಾರಾಜ್ಯ ಕಳ್ಳರನ್ನು ದ.ಕ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಥಾಣಾದಲ್ಲಿ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 22 ಕೆಜಿ ಬೆಳ್ಳಿ ಹಾಗೂ 75 ಗ್ರಾಂ ಚಿನ್ನ ಸೇರಿದಂತೆ ಒಟ್ಟು 12.5 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹೊನ್ನಾವರದ ಚಂದ್ರಕಾಂತ ಪೂಜಾರಿ (36), ದೊಡ್ಡಬಳ್ಳಾಪುರದ ನರಸಿಂಹ ರಾಜು (38), ಮಹಾರಾಷ್ಟ್ರ-ಥಾಣೆಯ ನವೀನ್ ಚಂದ್ರ ಬಾನ್ ಸಿಂಗ್ (21), ವಿಜಯ ಸುರೇಶ್ ಬೋನ್ಸೆ (35) […]

ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರ ಬಂಧನ

Monday, August 8th, 2016
Tamil-Womans arrest

ಮಂಗಳೂರು: ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ, 2.64 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನಾಭರಣ ಮತ್ತು 1,45,000 ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯರನ್ನು ತಮಿಳನಾಡಿನ ಮೆಟ್ಟು ಪಾಳಯಮ್‌ನ ಸಿಲ್ವಿ (24), ಅರೈ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಸುಲಿಗೆ ಮಾಡಿದ ಚಿನ್ನಾಭರಗಳನ್ನು ಮಾರಲು ಬಂದಿರುವ ಬಗ್ಗೆ ಖಚಿತಿ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು. ಮತ್ತು ಸಿಬ್ಬಂದಿ ನಗರದ ರೂಪವಾಣಿ ಚಿತ್ರಮಂದಿರದ ಬಳಿ ಬಂಧಿಸಿದ್ದಾರೆ. ಬಸ್‌ನಲ್ಲಿ […]

ಕೊಲ್ಲೂರು ಮೂಕಾಂಬಿಕಾ ದೇವಿಯ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಕ್ಷೇತ್ರಕ್ಕೆ ಹಸ್ತಾಂತರ

Wednesday, August 3rd, 2016
Kollur-Temple

ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಿಯ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕದ್ದು ವಿವಿಧ ಬ್ಯಾಂಕ್‌ ಹಾಗೂ ಲೇವಾದೇವಿ ಸಂಸ್ಥೆಗಳಲ್ಲಿ ಅಡವಿಟ್ಟಿದ್ದ ದೇಗುಲದ ನೌಕರ ಶಿವರಾಮ ಮಡಿವಾಳ ಅವರಿಂದ ವಶಪಡಿಸಿಕೊಳ್ಳಲಾದ 2 ಕಿ.ಜಿ. 289 ಗ್ರಾಂ. ಚಿನ್ನಾಭರಣಗಳನ್ನು ಪೊಲೀಸ್‌ ಅದಿಕಾರಿಗಳು ಸೋಮವಾರ ಕಾರ್ಯನಿರ್ವಹಣಾದಿಕಾರಿಯವರ ಸಮ್ಮುಖದಲ್ಲಿ ದೇಗುಲಕ್ಕೆ ಹಸ್ತಾಂತರಿಸಿದರು. ಸುಮಾರು ರೂ. 75 ಲಕ್ಷಕ್ಕೂ ಮಿಕ್ಕಿ ಕಳವಾದ ಚಿನ್ನಾಭರಣಗಳ ಬಗ್ಗೆ ಪೊಲೀಸ್‌ ವರಿಷ್ಠಾದಿಕಾರಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಅಂದಿನ ಡಿವೈ.ಎಸ್‌.ಪಿ. ಮಂಜುನಾಥ ಶೆಟ್ಟಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸುದರ್ಶನ್‌, ಎಸ್‌.ಐ. ಶೇಖರ ಅವರ […]

ಕೊಲ್ಲೂರು ದೇಗುಲಕ್ಕೆ ಭಕ್ತರು ನೀಡಿದ ಸೊತ್ತುಗಳನ್ನು ಅಪಹರಿಸಿದ ನೌಕರ

Tuesday, February 23rd, 2016
Shivarama

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರ ಶಿವರಾಮ ಮಡಿವಾಳನನ್ನು ದೇವಸ್ಥಾನದ ಕಪಾಟಿನಲ್ಲಿದ್ದ ಚಿನ್ನಾಭರಣ ಸಮೇತ 20 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಆತ ಅಪಹರಿಸಿದ್ದಾನೆಂದು ಆರೋಪಿಸಿ ಪೊಲೀಸರು ಸೋಮವಾರ ಆತನನ್ನು ಮನೆಯಲ್ಲಿ ಬಂಧಿಧಿಸಿದ್ದಾರೆ. ಕಪಾಟಿನ ಕೀಲಿಕೈ ಸಹಿತ ಪರಾರಿಯಾಗಿ ಸಾಕಷ್ಟು ಊಹಾಪೋಹ ಮತ್ತು ಕುತೂಹಲ ಮೂಡಿಸಿದ್ದ ಆರೋಪಿ ದೇಗುಲಕ್ಕೆ ಭಕ್ತರು ನೀಡಿದ ಸೊತ್ತುಗಳನ್ನು ಅತ ಅಪಹರಿಸಿದುದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ನೇತೃತ್ವದ ಪೊಲೀಸ್‌ ತಂಡವು ಆತನನ್ನು ಕೊಲ್ಲೂರು ಠಾಣೆಯಲ್ಲಿ ವಿಚಾರಣೆ […]

69ರ ಅಜ್ಜಿಯನ್ನು ಅತ್ಯಾಚಾರ ನಡೆಸಿ, ಚಿನ್ನಾಭರಣ ದೋಚಿದ ಯುವಕ

Tuesday, July 16th, 2013
Rapist Boy

ಮಂಗಳೂರು: ಅಜ್ಜಿಯ ಬಟ್ಟೆಯನ್ನು ಬಲವಂತದಿಂದ ಬಿಚ್ಚಿಸಿ ವಿವಸ್ತ್ರ ಗೊಳಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಸರಿಪಲ್ಲ ನಿವಾಸಿ ಮೇರಿ ಡಿ’ಸೋಜಾ (69)ರ  ಮನೆಗೆ ನುಗ್ಗಿದ  ಚಿಕ್ಕಬಳ್ಳಾ ಪುರ-ಚಿಂತಾಮಣಿ ನಿವಾಸಿ ನಾಗೇಶ(24) ಅಜ್ಜಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಸೇರಿ ದಂತೆ ಬೆಲೆಬಾಳುವ ಸೊತ್ತುಗಳನ್ನು ದೋಚಿದ್ದ. ಅಜ್ಜಿಗೆ ಚೂರಿ ತೋರಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ನಡೆಸಿದ ಬಳಿಕ ಅಜ್ಜಿ ಕೂಗಿಕೊಂಡರು, ಆಗ ಸರಿಪಲ್ಲದ ಯುವಕರು ಓಡಿಬಂದರು, ಯವಕರನ್ನು ಕಂಡಾಗ ನಾಗೇಶ […]

ಬಜಪೆ ಮನೆ ದರೊಡೆ ಕೇವಲ ಐದೇ ದಿನಗಳಲ್ಲಿ ಮೂವರು ಆರೋಪಿಗಳ ಬಂಧನ, ಸೊತ್ತು ವಶ

Monday, April 2nd, 2012
Bajpe Theft Case

ಮಂಗಳೂರು: ಬಜಪೆ ಪೊಲೀಸರು ಕಳೆದ ಮಾ. 27 ರಂದು ಸರೋಜಾ ಸಾಲಿಯಾನ್‌ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಡಿದ 10,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಬೇಧಿಸಿರುವ ಪೊಲೀಸರು ಆರೋಪಿಗಳಾದ ಬಜಪೆ ಪಡು ಫೆರಾರ್‌ ಗ್ರಾಮದ ಚೇತನ್‌ (24), ಆತನ ಸಹಚರರಾದ ಪಶ್ಚಿಮ ಬಂಗಾಳದ ಕೃಷ್ಣ ಬಿಲಾಯಿ (23) ಮತ್ತು ಬಚ್ಚು ಮಂಡಲ್‌ (22) ಎಂಬವರನ್ನು ಬಧಿಸಿದ್ದಾರೆ. ಪಡುಫೆರಾರ್‌ ಗ್ರಾಮದ ಸುಂಕದಕಟ್ಟೆಯ […]

ವಿಜಯ ಬ್ಯಾಂಕಿನ ಸಿಬ್ಬಂದಿಯಿಂದಲೇ ಬ್ಯಾಂಕ್‌ ಲಾಕರ್‌ ದರೋಡೆ

Wednesday, December 21st, 2011
Bajpe Bank Robbery

ಮಂಗಳೂರು: ವಿಜಯ ಬ್ಯಾಂಕಿನ ಸಿಬಂದಿಯೇ ಬ್ಯಾಂಕ್‌ ಲಾಕರ್‌ನಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ಬಜಪೆ ಶಾಖೆಯಲ್ಲಿನಡೆದಿದೆ, ಬ್ಯಾಂಕಿನ ಗುಮಾಸ್ತ ದಯಾಕರ ಶೆಟ್ಟಿ(45) ಎಂಬಾತ 460 ಗ್ರಾಂ ತೂಕದ 13,50,000 ರೂ. ಬೆಲೆಯ ಚಿನ್ನಾಭರಣಗಳನ್ನು ಕಳವುಮಾಡಿರುವ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಬ್ಯಾಂಕಿನ ಗ್ರಾಹಕರಾದ ಅತಿಕಾ ಬಾನು, ಲಾರೆನ್ಸ್‌ ಫೆರ್ನಾಂಡಿಸ್‌ ಮತ್ತು ಮಹಮದ್‌ ಹುಸೈನ್‌ ಅವರು ತಾವು ಸಾಲಕ್ಕಾಗಿ ಈ ಬ್ಯಾಂಕ್‌ ಶಾಖೆಯಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಲು ಬಂದಾಗ ಲಾಕರ್‌ನಲ್ಲಿ ಚಿನ್ನಾಭರಣಗಳು ಇಲ್ಲದೆ ಇರುವ ಸಂಗತಿ […]

ಬೆಳ್ತಂಗಡಿ ಪ್ರಾದೇಶಿಕ ಅರಣ್ಯ ಅಧಿಕಾರಿ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ದಾಳಿ

Friday, July 22nd, 2011
Lokayukta ride/ಲೋಕಾಯುಕ್ತ ದಾಳಿ

ಮಂಗಳೂರು : ಶುಕ್ರವಾರ ಮುಂಜಾನೆ ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರಿಂದ ಬ್ರಷ್ಟ ಅಧಿಕಾರಿಗಳ ಮನೆಗೆ ಏಕ ಕಾಲದಲ್ಲಿ ದಾಳಿ ನಡೆಯಿತು. ದ.ಕ. ದಲ್ಲಿ ಬೆಳ್ತಂಗಡಿ ಆರ್‌ಎಫ್‌ಒ (ಪ್ರಾದೇಶಿಕ ಅರಣ್ಯ ಅಧಿಕಾರಿ)ಮನೆ ಹಾಗೂ ಕಚೇರಿಗೆ, ಆರ್‌ಎಫ್‌ಒ ರಾಘವ ಪಾಟಾಳಿ ಅವರ ಕೊಂಚಾಡಿಯಲ್ಲಿರುವ ಮನೆ ಹಾಗೂ ಬೆಳ್ತಂಗಡಿಯ ಕ್ವಾಟರ್ಸ್ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳ್ತಂಗಡಿ ಕ್ವಾಟರ್ಸ್‌ನಲ್ಲಿ 20ಸಾವಿರ ರೂ.ನಗದು, 40ಪವನ್ ಚಿನ್ನಾಭರಣ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಕೆಲ ದಾಖಲೆ ಹಾಗೂ ಅಲ್ಟೋ ಕಾರೊಂದು ಪತ್ತೆಯಾಗಿದೆ ಎನ್ನಲಾಗಿದೆ ಮಂಗಳೂರಿನ ಕೊಂಚಾಡಿಯಲ್ಲಿರುವ […]