ಭಾರತದ ಆರ್ಥಿಕ ನೀತಿಗೆ ನೆಹರೂ ಕೊಡುಗೆ ಅಪಾರ : ಪ್ರೊ| ವಿ.ಕೆ. ನಟರಾಜ್
Friday, August 19th, 2011ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ನೂತನವಾಗಿ ಪ್ರಾರಂಭಿಸಲ್ಪಟ್ಟ ನೆಹರೂ ಅಧ್ಯಯನ ಕೇಂದ್ರದ ಉದ್ಘಾಟನೆಯನ್ನು ಗುರುವಾರ ಮಂಗಳೂರು ವಿಶ್ವದ್ಯಾನಿಲಯದ ಹಳೆ ಸೆನೆಟ್ ಸಭಾಂಗಣದಲ್ಲಿ ನಿವೃತ್ತ ಪ್ರೊಫೆಸರ್ ಹಾಗೂ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ನ ವಿಶ್ರಾಂತ ನಿರ್ದೇಶಕ ಪ್ರೊ| ವಿ.ಕೆ. ನಟರಾಜ್ ನೆರವೇರಿಸಿದರು. ವಿಜ್ಞಾನ ತಂತಜ್ಞಾನದ ಅಭಿವೃದ್ಧಿಯ ದೂರದೃಷ್ಟಿತ್ವ ಅಪಾರವಾಗಿದ್ದು, ಭಾರತದ ಆರ್ಥಿಕ ನೀತಿಗೆ ತಳಪಾಯ ಹಾಕುವಲ್ಲಿ ಜವಾಹರ್ ಲಾಲ್ ನೆಹರೂ ಅವರ ಕೊಡುಗೆ ಅಪಾರ ಎಂದು ಪ್ರೊ| ವಿ.ಕೆ. ನಟರಾಜ್ ಉದ್ಘಾಟನೆ ಬಳಿಕ ತಮ್ಮ […]