Blog Archive

ಕರಾವಳಿಯಲ್ಲಿ ಮತ್ತೆ ರಕ್ತಪಾತ: ಸಹನೆಯ ಕಟ್ಟೆಯೊಡೆದ ಆಕ್ರೋಶ

Thursday, January 4th, 2018
strike

ಮಂಗಳೂರು: ಮಂಗಳೂರು ಹೊರವಲಯದ ಕಾಟಿಪಳ್ಳ ಬಳಿ ಬರ್ಬರವಾಗಿ ಕೊಲೆಯಾದ ಭಜರಂಗ ದಳ ಕಾರ್ಯಕರ್ತ ದೀಪಕ್ ರಾವ್(32) ಹತ್ಯೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ. ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಕಾಟಿಪಳ್ಳದ ಬಳಿ ಬೈಕಿನಲ್ಲಿ ಹೋಗುತ್ತಿದ್ದ ಅವರನ್ನು ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದರು. ಇತ್ತೀಚೆಗಷ್ಟೇ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಿಂದ ಪ್ರಕ್ಷುಬ್ಧವಾಗಿದ್ದ ಕರಾವಳಿ, ಮತ್ತೊಮ್ಮೆ ಅಶಾಂತಿಯಲ್ಲಿ ಬೇಯುತ್ತಿದೆ. ರಮಾನಾಥ ರೈ-ಶೋಭಾ ಕರಂದ್ಲಾಜೆ ಜಟಾಪಟಿ ಮೃತ ದೀಪಕ್ ಶವದೆದುರು ಅವರ ಕುಟುಂಬಸ್ತರು ಮುಗಿಲುಮುಟ್ಟುವಂತೆ […]

ಸೌದಿ ಅರೇಬಿಯಾ ಆರ್ಥಿಕ ಬಿಕ್ಕಟ್ಟು, ಹೊಸ ಕಾನೂನು… ಸಂಕಷ್ಟದಲ್ಲಿ ಕರಾವಳಿ ಮಂದಿ

Thursday, December 14th, 2017
saudi-arabia

ಮಂಗಳೂರು: ಸೌದಿ ಅರೇಬಿಯಾದ ರಾಜಮನೆತನದೊಳಗಿನ ಬಿಕ್ಕಟ್ಟು ಹಾಗೂ ನೂತನ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌‌ ಜಾರಿಗೊಳಿಸಿದ ಹೊಸ ಕಾನೂನು ಕಟ್ಟಳೆಗಳಿಂದ ಸೌದಿಯಲ್ಲಿದ್ದ ಕರಾವಳಿ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಹೌದು, ಸೌದಿ ಅರೇಬಿಯಾದ ನೂತನ ಕಾನೂನುಗಳಿಂದ ಅಲ್ಲಿದ್ದ ಭಾರತೀಯರು ಸೇರಿ ಕರ್ನಾಟಕದ ಹಲವರು ಉದ್ಯೋಗ ಕಳೆದುಕೊಂಡು ತವರಿಗೆ ಮರಳಿದ್ದಾರೆ. ಅಂತೆಯೇ ತಾಯ್ನಾಡಿಗೆ ಮರಳಿದ ಯುವಕರು ಬಂದರಿನಲ್ಲಿ ಹಾಗೂ ಗಲ್ಲಿಗಲ್ಲಿಗಳಲ್ಲಿ ಮೀನು ಮಾರಾಟ ಮಾಡಿ ಜೀವನ ಮಾಡುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ರಾಜಕೀಯ, ಆರ್ಥಿಕ ತಲ್ಲಣ ಭಾರತದ ಯುವಕರ ಉದ್ಯೋಗ ಕಿತ್ತುಕೊಂಡಿತ್ತು. […]

ಚಾರಿತ್ರಿಕ ಮಹತ್ವಕ್ಕಾಗಿ ಉಪವಾಸ ಕಾರ್ಯಕ್ರಮ

Thursday, October 26th, 2017
pv mohan

ಮಂಗಳೂರು: ಇಂದು ದೇಶದಲ್ಲಿ ಉದ್ದಗಲಗಳಲ್ಲಿ, ರಾಜ್ಯದಲ್ಲಿ ವಿಶೇಷವಾಗಿ ಕರಾವಳಿ ಕರ್ನಾಟಕವೆನ್ನುವ ನಮ್ಮ ಪ್ರದೇಶದಲ್ಲಿ ಉದ್ವಿಗ್ನತೆಯ, ಸಂವಿಧಾನಿಕ ವ್ಯವಸ್ಥೆ ಬಗ್ಗೆ, ಧಿಕ್ಕಾರವನ್ನು ನಾವು ಕಾಣುತ್ತಿದ್ದೇವೆ. ಕಾನೂನು ಕಟ್ಟಳೆಗಳನ್ನು ಅಣಕ ಮಾಡುವ ರೀತಿಯಲ್ಲಿ ಘಟನೆಗಳು ನಡೆಯುತ್ತಿವೆ. ಜನರ ವೈಯಕ್ತಿಕ ಬದುಕಿನ ಮೇಲೆ ಹಿಂಸಾತ್ಮಕ ದಾಳಿ ಮಾಡುವ ಅನಾಗರಿಕ ಆಚಾರವು ಅಲ್ಲಲ್ಲಿ ನೋಡುತ್ತಿದ್ದೇವೆ. ಜಾತೀಯವಾದಿ ಸಂಕುಚಿತತೆ, ಧಾರ್ಮಿಕ ಅಸಹಿಷ್ಣುತೆ ಮತ್ತು ರಾಜಕಾರಣದಲ್ಲಿ ಸೈದ್ಧಾಂತಿಕತೆಯ ರಾಜಕೀಯ ಸಂಪೂರ್ಣ ಗೈರು ಹಾಜರಿ ನಮ್ಮೆಲ್ಲರನ್ನು ಕಂಗೆಡಿಸಿದೆ. ವಿಭಿನ್ನ ಬಗೆಯ ಕೋಮುವಾದಿ ಮನೋಭಾವಗಳು, ವಿಭಜನೆಯ ಚಿಂತನೆಗಳು ನಮ್ಮೆಲ್ಲರ […]

ಕರಾವಳಿಯಲ್ಲಿ ಚುರುಕುಗೊಂಡ ಮೀನುಗಾರಿಕೆ, ಬೆಲೆ ಕಡಿಮೆ ಆಗುವ ಸಾಧ್ಯತೆ

Saturday, August 5th, 2017
fish

ಮಂಗಳೂರು:  ಎರಡು ತಿಂಗಳ ರಜೆಯ ಬಳಿಕ ಮಂಗಳೂರಿನಲ್ಲಿ ಮತ್ಸ್ಯ ಬೇಟೆ ಮತ್ತೆ ಶುರುವಾಗಿದೆ. ಮೀನು ಪ್ರಿಯರ ಬೇಡಿಕೆಯನ್ನು ಪೂರೈಸಲು ಮೀನುಗಾರರು ಉತ್ಸಾಹದಿಂದಲೇ ಸಮುದ್ರಕ್ಕೆ ಇಳಿದಿದ್ದಾರೆ. ಆಗಸ್ಟ್ 1 ರಿಂದ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಶುರುವಾಗಿದೆ. ಎರಡು ತಿಂಗಳು ಸ್ಥಳೀಯ ಮೀನು ಸಿಗದೇ, ದುಬಾರಿ ಬೆಲೆ ತೆತ್ತು, ಬೇರೆ ರಾಜ್ಯದ ಮೀನುಗಳನ್ನು ಖರೀದಿಸುತ್ತಿದ್ದ ಜನರು, ಇದೀಗ ಸ್ಪಲ್ಪ ನಿರಾಳರಾಗಿದ್ದಾರೆ. ಇನ್ನಾದರೂ ಮೀನಿನ ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಕಡಲು ಉದ್ವಿಗ್ನವಾಗುವುದು ಸಹಜ. ಇದರ ಜತೆಗೆ ಮೀನಿನ […]

‘ಅರ್ಜುನ್‌ ವೆಡ್ಸ್‌ ಅಮೃತ’ ಶುಕ್ರವಾರ ಕರಾವಳಿಯಲ್ಲಿ ಬೆಳ್ಳಿ ಪರದೆಗೆ

Wednesday, July 19th, 2017
Arjun Weds Amrutha

ಮಂಗಳೂರು:  ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ರಘು ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣ ಗೊಂಡ ಬಹುನಿರೀಕ್ಷಿತ ತುಳು ಚಿತ್ರ ‘ಅರ್ಜುನ್‌ ವೆಡ್ಸ್‌ ಅಮೃತ’ ಇದೇ 21 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಘು ಶೆಟ್ಟಿ, ಈ ಚಿತ್ರ ಪಕ್ಕಾ ಲವ್‌ ಸ್ಟೋರಿ ಕಥೆಯನ್ನೊಳಗೊಂಡಿದೆ. ಅನೂಪ್‌ ಸಾಗರ ಈ ಚಿತ್ರದ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ಅನೂಪ್‌ ಜತೆಯಾಗಿ ಆರಾಧ್ಯ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ತುಳು ರಂಗಭೂಮಿಯ ಹಲವು ಕಲಾವಿದರ ಬಳಗವನ್ನು ಈ ಚಿತ್ರ ಹೊಂದಿದೆ ಎಂದು […]

ಕರಾವಳಿಗೂ ನೂತನ ಅತ್ಯಾಧುನಿಕ ನರ್ಮ್ ಬಸ್ಸುಗಳು

Friday, August 19th, 2016
Nurm-bus

ಮಂಗಳೂರು: ರಾಜ್ಯದ ವಿವಿಧ ರಸ್ತೆಗಳಲ್ಲಿ ಓಡಾಡಲಿರುವ 637 ಬಸ್‌ಗಳನ್ನು ಆ. 18ರಂದು ಸಿಎಂ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದ್ದು, ಈ ನರ್ಮ್ ಹೊಸ ಬಸ್‌ಗಳು ಕರಾವಳಿಯಲ್ಲೂ ಓಡಾಡಲಿವೆ. ಪ್ರಥಮ ಹಂತದಲ್ಲಿ ಮಂಗಳೂರಿಗೆ 20 ಹಾಗೂ ಉಡುಪಿಗೆ 28 ನವೀನ ಮಾದರಿಯ ಮಿನಿ ಬಸ್‌ಗಳು ದೊರೆಯಲಿವೆ. ಪುತ್ತೂರು ವಿಭಾಗದ ಪುತ್ತೂರಿಗೆ 28 ಹಾಗೂ ಮಡಿಕೇರಿಗೆ 18 ಡಲ್ಟ್ ಬಸ್‌ಗಳು ಮಂಜೂರಾಗಿವೆ. ಮಂಗಳೂರಿಗೆ 20 ಹಾಗೂ ಉಡುಪಿಗೆ 28 ಬಸ್‌ಗಳು ಮಂಜೂರಾಗಿವೆ. ಈಗಾಗಲೇ ಕೆಲವು ನರ್ಮ್ ಬಸ್‌ಗಳು ರಸ್ತೆಗಿಳಿದಿವೆ. ಹೊಸ ಗಾಡಿಗಳು ಬರುತ್ತಿದ್ದಂತೆಯೇ […]

ಕರಾವಳಿಯ ತುಳು ಭಾಷೆಗೆ ವಿಕಿಪೀಡಿಯ ಮನ್ನಣೆ

Monday, August 8th, 2016
Thulu-lipi

ಮಂಗಳೂರು: ಇಂದಲ್ಲ ನಾಳೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುತ್ತದೆ ಎಂಬ ಆಶಯದಲ್ಲೇ ಇರುವ ಕರಾವಳಿಯ ತುಳು ಭಾಷೆಗೆ ವಿಕಿಪೀಡಿಯ ಮನ್ನಣೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ. ವಿಕಿಪೀಡಿಯ ಫೌಂಡೇಷನ್‍ನ ವ್ಯವಸ್ಥಾಪಕ ನಿರ್ದೇಶಕಿ ಕ್ಯಾಥರಿನ್ ಮಹೆರ್ ಶನಿವಾರ ಪಂಜಾಬಿನ ಚಂಡೀಗಡದಲ್ಲಿ ನಡೆದ ‘ವಿಕಿ ಕಾನ್ಫರೆನ್ಸ್ ಇಂಡಿಯಾ-2016’ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಇದುವರೆಗೆ ಇನ್‍ಕ್ಯುಬೇಟರ್‌‌ನಲ್ಲಿ ಇದ್ದ ತುಳು ಲಿಪಿಯನ್ನು ಈಗ ಲೈವ್ ಸ್ಥಾನಕ್ಕೆ ತರಲಾಗಿದೆ. ಅಂದರೆ ತುಳು ಜಾನಪದಕ್ಕೆ ಸಂಬಂಧಿಸಿ ಯಾವುದೇ ವಿಷಯ ಟೈಪ್ ಮಾಡಿದರೆ […]

ರೈಲ್ವೇ ಬಜೆಟ್ ನಲ್ಲಿ ಕರಾವಳಿಗೆ ಅತ್ಯುತ್ತಮ ಕೊಡುಗೆ : ಸಂಸದ ನಳಿನ್ ಕುಮಾರ್

Tuesday, July 8th, 2014
Nalin Rail

ಮಂಗಳೂರು: ದೇಶದ ಹಾಗೂ ರಾಜ್ಯದ ಸಮಗ್ರ ರೈಲ್ವೇ ಹಿತದೃಷ್ಠಿಯನ್ನು ಕಾಪಾಡುವುದರ ಜತೆಗೆ ಕರಾವಳಿ ಜಿಲ್ಲೆಗೆ ರೈಲ್ವೇ ಬಜೆಟ್ ನಲ್ಲಿ ದೊಡ್ಡ ಕೊಡುಗೆ ನೀಡಲಾಗಿದೆ. ನಮ್ಮವರೇ ಆದ ರೈಲ್ವೆ ಸಚಿವರಾದ ಡಿ. ವಿ. ಸದಾನಂದ ಗೌಡರು ಕರಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡದಂತಹ ದೊಡ್ಡ ಪ್ರಮಾಣದ ರೈಲು ಹಾಗೂ ರೈಲು ಹಳಿಗಳ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಸಚಿವರು, ಮಂಗಳೂರು ರೈಲ್ವೇ ವಿಭಾಗದ ಘೋಷಣೆಗೆ […]

ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಡಿಸೈನರ್ಸ್ ಫೆಸ್ಟ್ – ಸಂಪನ್ನ

Friday, January 31st, 2014
Karavali college

ಮಂಗಳೂರು : ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಡಿಸೈನರ್ಸ್ ಫೆಸ್ಟ್ ಡಿಸೈನ್ ಫಿಯೆಸ್ಟ 2014 ಸಮಗ್ರ ಪ್ರಥಮ ಪ್ರಶಸ್ತಿ ರೂ.25000/- ಮತ್ತು ಟ್ರೋಫಿಯನ್ನು ಎಸ್.ಡಿ.ಎಂ. ಮ್ಯಾನೇಜ್ಮೆಂಟ್ ಕಾಲೇಜ್ ಮಂಗಳೂರು ಹಾಗೂ ಸಮಗ್ರ ದ್ವಿತೀಯ ಪ್ರಶಸ್ತಿ ರೂ.15000/- ಮತ್ತು ಟ್ರೋಫಿಯನ್ನು ಶ್ರೀ ರಾಮಕೃಷ್ಣ ಕಾಲೇಜ್ ಮಂಗಳೂರು ಗಳಿಸಿತು. ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಸ್ಥಾಪಕಾಧ್ಯಕ್ಷರಾದ ಶ್ರೀ. ಎಸ್. ಗಣೇಶ್ ರಾವ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು. ಕರಾವಳಿ ಇನ್ಸ್ಟಿಟ್ಯೂಟ್ […]

ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ತರಲು ಜನಜಾಗ್ರತಿ ಸಮಿತಿಯಿಂದ ಪ್ರತಿಭಟನೆ

Monday, August 19th, 2013
Jana Jagruti Samiti to hold protest rally for cattle protection

ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಯ ವೈಪಲ್ಯವಿದ್ದು ಅದನ್ನು ಸರಿಪಡಿಸುವ ಪರವಾಗಿ ಬಲಿಷ್ಠ ಗೋರಕ್ಷಣಾ ಕಾನೂನು ಜಾರಿಗೆ ತರಲು ಜನಜಾಗ್ರತಿ ಸಮಿತಿಯಿಂದ ಆಗಸ್ಟ್ 19 ಸೋಮವಾರ ರಂದು ಡಿ.ಸಿ. ಆಫೀಸ್ ಬಳಿ ಪ್ರತಿಭಟನೆ ನಡೆಯಿತು. ಜನಜಾಗ್ರತಿ ಸಮಿತಿಯ ಸಂಚಾಲಕರಾದ ಕಟೀಲು ದಿನೇಶ್ ಪೈಯವರು ಮಾತಾಡಿ ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಗೋಸಂಬಂಧಿ ಅಪರಾಧಗಳು ತೀವ್ರವಾಗಿ ಹೆಚ್ಚುತ್ತಿವೆ. ಕೃಷಿಕರ ಮತ್ತು ಹೈನುಗಾರಿಕೆ ಮಾಡುವವರ ಮನೆಯಿಂದ ಗೋವುಗಳನ್ನು ಕಳವು ಮಾಡಿ ಕೊಂಡೊಯ್ಯಲಾಗುತ್ತದೆ. ಗೋಹತ್ಯೆ ಮಾಡಿ ಕದ್ದು ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಈ […]