Blog Archive

ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

Friday, February 15th, 2013
ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

ಮಂಗಳೂರು : ವ್ಯಕ್ತಿಯೋರ್ವನನ್ನು ಮರದ ಸೊಂಟೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ ಘಟನೆ ಫೆಬ್ರವರಿ 13ರ ಬುಧವಾರ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿ ಮುಡ್ಕೂರು ಸಮೀಪದ ಸಂಕಲಕರಿಯದ ನಿವಾಸಿ ಯಶವಂತ ಮಡಿವಾಳ(38).  ಬಜ್ಪೆ ಠಾಣಾ ವ್ಯಾಪ್ತಿಯಲ್ಲಿರುವ ಕಿನ್ನಿಪದವು  ಶ್ರೀ ಮಹಾಕಾಳಿ ದೈವಸ್ಥಾನದ ಬುಧವಾರ ಕೋಲಕ್ಕೆ ಬಂದಿದ್ದ ಈತ ನಾಪತ್ತೆಯಾಗಿದ್ದ. ನಾಪತ್ತೆಯಾದ ಯಶವಂತ ಮಡಿವಾಳನ ರಕ್ತಸಿಕ್ತವಾದ ಮೃತ ದೇಹ ಗುರುವಾರ ಮಧ್ಯಾಹ್ನದ ವೇಳೆಗೆ ಕಿನ್ನಿಪದವು ಮಹಾಕಾಳಿ ದೈವಸ್ಥಾನದ ಸಮೀಪದ ಧರ್ಮರಾಜ ಎಂಬರಿಗೆ ಸೇರಿದ ನಿರ್ಮಾಣಹಂತದ ಮನೆಯೊಂದರಲ್ಲಿ ಪತ್ತೆಯಾಗಿದೆ. ದವಡೆಗೆ ಮರದ ಸೊಂಟೆಯಿಂದ ಹೊಡೆದು […]

ಎರಡು ದಿನಗಳ ಕಾಲ ನಡೆದ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ ಸಮಾರಂಭದ ಸಮಾರೋಪ

Monday, February 11th, 2013
Veerarani Abbakka Dashamanotsav

ಮಂಗಳೂರು : ಉಳ್ಳಾಲ ಭಾರತ್ ಶಾಲೆಯ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ-2013 ಭಾನುವಾರ ಸಂಪನ್ನಗೊಂಡಿತು. ಸಮಾರೋಪದಲ್ಲಿ ಸಾಹಿತಿ, ಪತ್ರಕರ್ತೆ ಜಯಂತಿ ಎಸ್. ಬಂಗೇರ ಹಾಗೂ ಜಾನಪದ ಕಲಾವಿದೆ ಮತ್ತು ನಾಟಿವೆದ್ಯೆ ಕರ್ಗಿ ಶೆಡ್ತಿ ಅವರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ಪ್ರಧಾನ ಮಾಡಲಾಯಿತು. ಮಂಗಳೂರು ಶಾಸಕ, ಉತ್ಸವ ಸಮಿತಿ ಗೌರವಾಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ […]

ಮಂಗಳೂರಿಗೆ ಆಗಮಿಸಿದ ವೈಭವೋಪೇತ ಪ್ರವಾಸಿ ಹಡಗು ಎಂ.ವಿ. ರೋಟರ್‌ಡ್ಯಾಮ್

Friday, February 8th, 2013
MV Rotterdam

ಮಂಗಳೂರು : ವಿಶ್ವಾದ್ಯಂತದ ಪ್ರವಾಸಿಗರನ್ನು ಹೊತ್ತ, ವಿಶ್ವದ ಅತ್ಯಂತ ವೈಭವೋಪೇತ ಪ್ರವಾಸಿ ಹಡಗು ಎಂ.ವಿ. ರೋಟರ್‌ಡ್ಯಾಮ್ ಗುರುವಾರ ಮಂಗಳೂರಿಗೆ ಆಗಮಿಸಿತು. 1,288  ಪ್ರವಾಸಿಗರು ಹಾಗೂ 598 ಸಿಬ್ಬಂದಿಗಳನ್ನೂಳಗೊಂಡ ಈ ಹಡಗು ಇಟಲಿಯಿಂದ ಹೊರಟು  ಗೋವಾ ಮೂಲಕ ಮಂಗಳೂರಿಗೆ ಆಗಮಿಸಿತು. ನೆದರ್‌ಲ್ಯಾಂಡ್‌, ಅಮೆರಿಕ,ಇಂಗ್ಲಂಡ್,ಕೆನಡಾ ಹಾಗು ಮೂವರು ಭಾರತೀಯರು ಮತ್ತು ಇತರೆ ಅನ್ಯ ದೇಶದವರು ಹಡಗಿನಲ್ಲಿ ಆಗಮಿಸಿದ್ದರು.  ಪ್ರವಾಸಿಗರು ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳಾದ ಮಂಗಳಾದೇವಿ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಗೇರು ಸಂಸ್ಕರಣ ಘಟಕಗಳು, ಕಾರ್ಕಳದ ಏಕಶಿಲಾ ಬಾಹುಬಲಿ ವಿಗ್ರಹ, ಮೂಡುಬಿದ್ರೆಯ […]

ಆತ್ಮಗೌರವ, ಸ್ವಾಭಿಮಾನ, ನಿಸ್ವಾರ್ಥ ಸೇವೆಯಿಂದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ : ಮೋಹನ್ ಭಾಗವತ್

Monday, February 4th, 2013
RSS Vibhag Sanghik

ಮಂಗಳೂರು : ಯುವಜನತೆಯೇ ದೇಶದ ಶಕ್ತಿ, ಯುವಜನತೆ ಕೈಗೆತ್ತಿಕೊಂಡ ಸದಾಶಯದ ಕಾರ್ಯಗಳೆಲ್ಲವೂ ಗುರಿ ತಲುಪುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾರ್ಗದರ್ಶನವನ್ನು ನೀಡುತ್ತಿದೆ. ಆತ್ಮಗೌರವ, ಸ್ವಾಭಿಮಾನ, ಪರರ ಹಿತಕ್ಕಾಗಿ ನಿಸ್ವಾರ್ಥ ಸ್ಪಂದನದ ಕರ್ತವ್ಯವನ್ನು ಪ್ರತಿಯೋರ್ವನೂ ನಿರ್ವಹಿಸಿದಾಗ ತೇಜಸ್ವಿಯಾದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ. ಎಂದು ರಾಷ್ಟ್ರೀಯ ಸ್ವಯಂಸೇವ ಸಂಘದ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಹೇಳಿದರು. ಬಜಪೆ ಸಮೀಪದ ಕೆಂಜಾರು ಬಳಿ ಭಾನುವಾರ ಸಂಘದ ಮಂಗಳೂರು ವಿಭಾಗದ ವತಿಯಿಂದ ನಡೆದ ಆರ್‌ಎಸ್‌ಎಸ್‌ನ ಸಾಂಘಿಕ್ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು. ಸಚ್ಚ್ಯಾರಿತ್ರ್ಯದಿಂದ ಕೂಡಿದ ಸಂಘಟನೆಯಿಂದ […]

ಪಂಪ್ ವೆಲ್ ಬಳಿಯ ನಾಗುರಿಗುಡ್ಡೆ ಯಲ್ಲಿ ಹಗ್ಗ ತುಂಡಾಗಿ ಬಾವಿಗೆ ಬಿದ್ದು ಮಹಿಳೆ ಸಾವು

Saturday, February 2nd, 2013
ಪಂಪ್ ವೆಲ್ ಬಳಿಯ ನಾಗುರಿಗುಡ್ಡೆ ಯಲ್ಲಿ  ಹಗ್ಗ ತುಂಡಾಗಿ ಬಾವಿಗೆ ಬಿದ್ದು ಮಹಿಳೆ ಸಾವು

ಮಂಗಳೂರು : ನಾಗುರಿಗುಡ್ಡೆ ನಿವಾಸಿ ಜೆರಾಲ್ಡ್ ಪಿಂಟೊ ಅವರ ಪತ್ನಿ ಆನೆಟ್ ಪಿಂಟೊ ಎಂಬುವವರು ನೀರು ಸೇದುತ್ತಿರುವಾಗ ಹಗ್ಗ ತುಂಡಾಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆನೆಟ್ ಪಿಂಟೊ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದ ಅವರು ಪಕ್ಕದಲ್ಲಿದ್ದ ಬಾವಿಯಿಂದ ನೀರು ಸೇದುತ್ತಿರುವಾಗ ಬಾವಿಯ ಹಗ್ಗ ತುಂಡಾಗಿ ಹಗ್ಗದ ಸಮೇತ ಬಾವಿಗೆ ಬಿದ್ದಿದ್ದಾರೆ. ಶಬ್ದ ಕೇಳಿ ಓಡಿ ಬಂದ ಮನೆಯವರು ಬಾವಿಯೊಳಗೆ ಬಿದ್ದ ಆನೆಟ್ ಪಿಂಟೋ ರವರನ್ನು ರಕ್ಷಿಸಲು ಪಕ್ಕದ ಮನೆಯವರ ಸಹಾಯದಿಂದ ಬಾವಿಗೆ […]

ಕೊಟ್ಟಾರ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ, ತಪ್ಪಿದ ಅಪಾಯ

Tuesday, January 22nd, 2013
Fire in car near kottara

ಮಂಗಳೂರು : ನಗರದ ಕೊಟ್ಟಾರ ಜಂಕ್ಷನ್ ಬಳಿ ಸೋಮವಾರ ರಾತ್ರಿ ಮುನಾಫ್ ಶೇಖ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಕಾಸರಗೋಡಿನಿಂದ ಪುಣೆಗೆ ತೆರಳುತ್ತಿದ್ದ ಸಂದರ್ಭ ಕಾರಿನ ಮುಂಭಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರ ಹಾಗೂ ಅಗ್ನಿಶಾಮಕ ಇಲಾಖೆಯವರ ಸಕಾಲಿಕ ಕಾರ್ಯಾಚಣೆಯಿಂದ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಮುನಾಫ್ ಶೇಖ್ ತಮ್ಮ ಕಾರನ್ನು ರಸ್ತಯ ಬದಿ ನಿಲ್ಲಿಸಿ ಕಾರಿನ ಮುಂಭಾಗದ ಕವಚವನ್ನು ತೆರೆಯಲು ಪ್ರಯತ್ನಿಸಿದಾಗ ಅದು ತೆರೆಯಲು ಸಾಧ್ಯವಾಗದ ಸಂದರ್ಭ ಕೂಡಲೇ ಕಾರ್ಯ ಪ್ರವೃತ್ತರಾದ […]

ತೀವ್ರ ಹೃದಯಾಘಾತದಿಂದ ವಿಮಾನದಲ್ಲೇ ಮೃತ ಪಟ್ಟ ಹೋಟೆಲ್ ಉದ್ಯಮಿ ನಿಟ್ಟೆ ಸುಧಾಕರ್ ಶೆಟ್ಟಿ

Thursday, January 17th, 2013
Nitte Sudhaker Shetty

ಮಂಗಳೂರು : ಮಂಗಳೂರು ಮೂಲದ ಹೋಟೆಲ್ ಉದ್ಯಮಿಯೊಬ್ಬರು ಮಂಗಳೂರಿನಿಂದ ಮುಂಬಯಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಮೃತರು ಮುಂಬಯಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದ ನಿಟ್ಟೆ ಸುಧಾಕರ್ ಶೆಟ್ಟಿ. ಇವರು ಮುಂಬಯಿಯಲ್ಲಿ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದು, ಮುಂಬಯಿ ಬಂಟರ ಸಂಘದ ಅಧ್ಯಕ್ಷರಾಗಿದ್ದರು. ಹೊಟೇಲ್ ಉದ್ಯಮದಲ್ಲಿ ತನ್ನದೇ ಆದ ಕಾರ್ಯಶೈಲಿಯಿಂದ ಯಶಸ್ಸನ್ನು ಸಾಧಿಸಿದ ಇವರು ಮುಂಬಯಿ ಮಾತ್ರವಲ್ಲದೇ ಲೋನವಾಲದಲ್ಲಿಯೂ ಕೂಡ ಹೊಟೇಲನ್ನು ಸ್ಥಾಪಿಸುವ ಮೂಲಕ ಯಶಸ್ವೀ ಉದ್ಯಮಿಯಾಗಿದ್ದರು. ಮುಂಬಯಿ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷರಾಗಿದ್ದ […]

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಾರಾಗೃಹ ಕೈದಿಗಳ ಉಪವಾಸ ಸತ್ಯಾಗ್ರಹ

Thursday, January 17th, 2013
Mangalore jail

ಮಂಗಳೂರು : ರಾತ್ರಿ ವೇಳೆ ಪೊಲೀಸರು ಹಾಗೂ ಜೈಲುಸಿಬ್ಬಂದಿಗಳು ದಾಳಿ ನಡೆಸಿ ಕಿರುಕುಳ ನೀಡುತ್ತಿದ್ದಾರೆ, ಊಟ ಹಾಗು ಇತರೆ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಎ ಬ್ಲಾಕ್‌ನಲ್ಲಿರುವ ವಿಚಾರಣಾಧೀನ ಕೈದಿಗಳು ಬುಧವಾರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಸುಮಾರು 90 ಕೈದಿಗಳು ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿ ಉಪವಾಸ ನಡೆಸಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಉಪವಾಸ ನಡೆಸಿದರು. ಗುರುವಾರ […]

ಶಾರ್ಟ್‌ ಸರ್ಕೀಟ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ

Wednesday, January 16th, 2013
fire in building

ಮಂಗಳೂರು : ಮಂಗಳವಾರ ಸಂಜೆ 7.45 ರ ವೇಳೆಗೆ ನಗರದ ಕೆ.ಎಸ್‌. ರಾವ್‌ ರಸ್ತೆಯ ವಿಶ್ವಭವನ ಬಸ್‌ ತಂಗುದಾಣದ ಬಳಿ ಇರುವ ಕೃಷ್ಣ ಪ್ರಸಾದ್‌ ಕಟ್ಟಡದಲ್ಲಿ, ವಿದ್ಯುತ್‌ ಮೀಟರ್‌ನಲ್ಲಿ ಉಂಟಾದ ಶಾರ್ಟ್‌ ಸರ್ಕೀಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ. ಶಾರ್ಟ್‌ ಸರ್ಕೀಟ್ ನಿಂದಾಗಿ ಅಂಗಡಿ ಮಳಿಗೆಗಳಲ್ಲಿ ಹೊಗೆ ತುಂಬಿದ್ದ ಕಾರಣ ದಾರಿ ಕಾಣದೆ ಸಿಕ್ಕಿ ಕೊಂಡಿದ್ದ ಕೆಲವರನ್ನು ಅಗ್ನಿ ಶಾಮಕ ದಳದ ಸಿಬಂದಿ ಕಿಟಿಕಿ ಗಾಜು ಒಡೆದು ರಕ್ಷಿಸಿದರು. ಎರಡು ಮಳಿಗೆಗಳಲ್ಲಿ ಹೊಗೆ ಕಾಣಿಸಿಕೊಂಡ […]

ಭಾರತವು ಥಾಯ್ಲೆಂಡ್ ಗೆ ಉತ್ತಮ ಮಾರುಕಟ್ಟೆಯಾಗಿದೆ :ಸೆಥಫನ್ ಬುದ್ದಾನಿ

Saturday, January 12th, 2013
tourism in Thailand

ಮಂಗಳೂರು : ಭಾರತದಿಂದ ಥಾಯ್ಲ್ಯಾಂಡ್ ಗೆ  ಹೆಚ್ಚಿನ ಪ್ರವಾಸಿಗರು ಪ್ರವಾಸ ಹೋಗುತ್ತಿದ್ದು ಇದನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ  ಟೂರಿಸಂ ಅಥಾರಿಟಿ ಆಫ್ ಥಾಯ್ಲೆಂಡ್(ಟಿಎಟಿ) ವತಿಯಿಂದ ನಗರದಲ್ಲಿ ಜನವರಿ 11 ಶುಕ್ರವಾರದಂದು ಹೋಟೆಲ್ ಗೇಟ್ ವೇ ನಲ್ಲಿ ಥಾಯ್ಲೆಂಡ್ ಸಂಸ್ಕೃತಿ, ಪರಂಪರೆಯನ್ನು ಸಾರುವ ನೃತ್ಯ ಕಾರ್ಯಕ್ರಮ ಹಾಗೂ ಕಲೆಗಳನ್ನು ಪ್ರದರ್ಶಿಸಲಾಯಿತು. ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ (ಟಿಎಟಿ) ಮುಂಬಯಿ ಕಚೇರಿಯ ನಿರ್ದೇಶಕ ಸೆಥಫನ್ ಬುದ್ದಾನಿ ಮಾತನಾಡಿ ಮಂಗಳೂರು ಸೇರಿದಂತೆ ದಕ್ಷಿಣ ಭಾರತವನ್ನು ನಮ್ಮ ದೇಶದ ಪ್ರವಾಸೋದ್ಯಮಕ್ಕೆ ಆಕರ್ಷಿಸಲು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದು, ಈಗಾಗಲೆ […]