ಮೇಲ್ಮನೆ ಇರುವುದೇ ಜಯಪ್ರಕಾಶ್ ಹೆಗ್ಡೆಯಂತವರ ಸೇವೆ ಪಡೆಯಲು ಎನ್ನುವುದು ಅಕ್ಷರಶ: ಸತ್ಯ….
Saturday, December 26th, 2015ಮಂಗಳೂರು : ರಾಜ್ಯ ಕಂಡ ಸಂಭಾವಿತ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿ ಇರುವವರು ಕೆ.ಜಯಪ್ರಕಾಶ್ ಹೆಗ್ಡೆ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಆ ಪಕ್ಷಕ್ಕೊಂದು ಘನತೆ ತಂದುಕೊಡುವವರು. ಜನತಾ ಪರಿವಾರದಲ್ಲಿ ಇದ್ದಷ್ಟು ಸಮಯ ಆ ಪಕ್ಷದ ಆಸ್ತಿಯಂತೆ ಕೆಲಸ ಮಾಡಿದರು. ಅದನ್ನು ಬಿಟ್ಟ ಬಳಿಕ ಯಾವುದೇ ಪಕ್ಷದ ರಗಳೆಯೇ ಬೇಡವೆಂದು ಪಕ್ಷೇತರರಾಗಿ ಇದ್ದರು. ಆಗಲೂ ಗೆದ್ದು ಜನಸೇವೆ ಮಾಡಿದರು. ಮತ್ತೆ ಕಾಂಗ್ರೆಸ್ ಸೇರಿದರು. ಆಗಲೂ ಗೆದ್ದರು. ಸಂಸತ್ತಿನಲ್ಲಿ ಧ್ವನಿ ಮೊಳಗಿಸಿದರು. ಬಳಿಕ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಸೋತು ಹೋದರು. ಕಾಂಗ್ರೆಸ್ಸಿನ […]