Blog Archive

ನಿಮ್ಮ ಸಮಸ್ಯೆಗಳಿಗೆ ರಾಮಬಾಣ ಈ ಪರಿಹಾರ

Monday, February 8th, 2021
Ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಗಣಪತಿ ದೇಗುಲಕ್ಕೆ ಗರಿಕೆ ನೀಡುವುದರ ಪ್ರಯೋಜನ ತಿಳಿಯೋಣ. ವಿಘ್ನ ವಿನಾಶಕನಾದ ವಿನಾಯಕನ ಕಾರ್ಯಸಿದ್ದಿಗಳಿಗೆ ಅತ್ಯಂತ ಶ್ರೇಯಸ್ಸು ನೀಡುವ ದೇವನಾಗಿದ್ದಾನೆ. ನಾವು ನಮ್ಮ ಕೆಲಸದಲ್ಲಿ ನಿರುತ್ಸಾಹ, ಜನಗಳಿಂದ ಉಪದ್ರವ, ಆರ್ಥಿಕ ಅಡಚಣೆ ಇನ್ನೂ ಇತ್ಯಾದಿ ವಿಷಯಗಳನ್ನು ಅನುಭವಿಸುತ್ತಿರುತ್ತೇವೆ. ಅದರಲ್ಲೂ ಸಹ ಹಣಕಾಸಿನ ಸಮಸ್ಯೆ ಭಾದೆಕೊಡುವುದು ಹೆಚ್ಚು. ಮನುಷ್ಯನು ತನ್ನ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಿ ಅದನ್ನು ಸಾಧಿಸಲು ಹವಣಿಸುತ್ತಾನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಹೆಚ್ಚಾದಾಗ ಅವನ […]

ಹಳದಿ ಕಾಂಡವನ್ನು ಬಿಳಿ ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮಇಷ್ಟ ಹೇಗೆ ಫಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ

Saturday, January 30th, 2021
White-ekka

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೇಮ ಜೀವನದಲ್ಲಿ ಮೂಡುವ ಒಂದು ವಿಶೇಷ ಭಾವನೆ. ಇದು ಪಡೆದು ಕೆಲವರು ಸಫಲರಾಗುತ್ತಾರೆ. ಅನೇಕರು ವಿಫಲರಾಗುತ್ತಾರೆ. ಪ್ರೇಮದಲ್ಲಿ ಬಾಂಧವ್ಯ ಮೂಡಬೇಕು, ಮಾಡಿದ ಪ್ರೇಮ ಉಳಿಯಬೇಕು, ಬಯಸಿದ ಪ್ರೇಮ ಸಿಗಬೇಕು, ದೂರವಾಗಿರುವ ಪ್ರೇಮ ಮತ್ತೆ ಒಂದಾಗಬೇಕು, ಇಂತಹ ಹಲವಾರು ಬಯಕೆಗಳಲ್ಲಿ ನಿಮ್ಮದು ಸಹ ಯಾವುದಾದರೂ ಒಂದು ಇರಬಹುದು. ಮನುಷ್ಯ ಒಂದು ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಾನೆ, ಇಲ್ಲಿ ಪ್ರೇಮ ಎನ್ನುವುದಕ್ಕಿಂತ ಆತ್ಮೀಯರ ಯೋಗಕ್ಷೇಮ ಅವರ ಸಂತೋಷ ಇವೆಲ್ಲವೂ ನಿಮ್ಮ […]

ಈ ಪರಮೋಚ್ಛ ವಿದ್ಯೆಯಿಂದ ದುಷ್ಟಶಕ್ತಿ ಪೀಡೆ ಹಾಗೂ ಕೆಟ್ಟ ದೃಷ್ಟಿಯನ್ನು ತಡೆಯಬಹುದು

Wednesday, January 27th, 2021
Kali Devi

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಯೋಗಿನೀ ತಂತ್ರ, ಕಾಮಕ್ಯ ತಂತ್ರ, ನಿರುತ್ತರ ತಂತ್ರ, ಇವುಗಳೇ ಕಾಳಿ ತಂತ್ರ ಎಂದು ಪ್ರಖ್ಯಾತಿ ಪಡೆದಿದೆ. ಈ ಪರಮೋಚ್ಛ ವಿದ್ಯೆಯಿಂದ ಮನುಷ್ಯನಲ್ಲಿ ಮೂಡುವಂತಹ ಸಮಸ್ಯೆಗಳು, ಬಯಕೆಗಳು, ಹಾಗೂ ಆಗಬೇಕಾಗಿರುವ ಕಾರ್ಯಗಳನ್ನು ಪಡೆಯಬಹುದಾಗಿದೆ. ಭವತಾರಿಣಿ ಪರಮಸತ್ಯಳು ಮಹಾಕಾಳಿ ತಾಂತ್ರಿಕ ದೈವಶಕ್ತಿಯ ಅಧಿದೇವತೆ. ಕಾಳಿ ಮಂತ್ರ ಮತ್ತು ತಾಂತ್ರಿಕ ಪೂಜಾ ಶಕ್ತಿಯ ತಂತ್ರ-ಮಂತ್ರ ವಿದ್ಯೆಗಳಲ್ಲಿ ಪ್ರಖ್ಯಾತಿ ಹಾಗೂ ನಿಶ್ಚಿತ ಗೆಲುವಿನ ರಹದಾರಿ. ಅಂತಹ ದಿವ್ಯಮಂತ್ರ ಗಳಲ್ಲಿ ಒಂದಾದ ಈ […]

ಪ್ರೇಮವನ್ನು ಜಾಸ್ತಿ ಹಚ್ಚಿಕೊಂಡಾಗ ನೀವು ಹೊರಬರಲು ಅಸಾಧ್ಯವಾದ ವಾತಾವರಣ ಸೃಷ್ಟಿಯಾಗುತ್ತದೆ !

Saturday, January 23rd, 2021
uttarani

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಮೆಚ್ಚಿನ ಪ್ರಿಯ ಆದಂತಹವರು, ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ಇತ್ತೀಚಿಗೆ ಅಲಕ್ಷ್ಯದಿಂದ ಕಾಣಬಹುದು. ಮದುವೆ, ಸ್ನೇಹದಂತಹ ವಾತಾವರಣ ಇಲ್ಲದಿರುವುದು ಇವುಗಳೆಲ್ಲವೂ ನಿಮಗೆ ಹೆಚ್ಚಿನ ಚಿಂತೆ ತರುತ್ತಿರುತ್ತದೆ. ಮೊದಲು ಪ್ರೇಮದ ಅನುಭವ ಸುಖಕರವಾಗಿರುತ್ತದೆ. ಅದನ್ನು ಜಾಸ್ತಿ ಹಚ್ಚಿಕೊಂಡಾಗ ಪ್ರೇಮಿಯ ಪ್ರೀತಿ ಇಲ್ಲದೆ ನೀವು ಹೊರಬರಲು ಅಸಾಧ್ಯವೆನಿಸುವ ವಾತಾವರಣ ಇರುತ್ತದೆ. ಇಂತಹುದರಲ್ಲಿ ಯಾವುದಾದರೊಂದು ಎಡವಟ್ಟು, ಸಮಸ್ಯೆ ಆದರೆ ಇದರಿಂದ ದುಃಖದ ಜೀವನ ನಿಮ್ಮದಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ನಿಮ್ಮ […]

ಸರ್ಕಾರಿ ಉದ್ಯೋಗ ಅಥವಾ ನಿಮ್ಮ ಮಹತ್ವಾಕಾಂಕ್ಷೆಯ ಸಾಧನೆಗೆ ಹೀಗೆ ಮಾಡಿ

Wednesday, January 20th, 2021
surya deva

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ 9945410150 ನೀವು ನಿಮ್ಮ ಶೈಕ್ಷಣಿಕವಾಗಿ ಕೆಲವು ಅರ್ಹತೆಗಳನ್ನು ಪಡೆದಿರುತ್ತೀರಿ ಆದರೆ ನಿಮ್ಮ ಮನಸ್ಸಿನಲ್ಲಿ ಉತ್ತಮ ಕೆಲಸ ಅಥವಾ ಸರ್ಕಾರಿ ಕೆಲಸ ಸಿಗಬೇಕೆಂಬ ಅಭಿಲಾಷೆ ಮೂಡುವುದು ಸಹಜ. ಕೆಲವೊಮ್ಮೆ ನಿಮ್ಮ ಪ್ರಯತ್ನ ಯಾವುದಾದರೂ ಒಂದು ಹಂತದಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ. ಮನುಷ್ಯ ತನ್ನ ಗುರಿ ಸಾಧಿಸಲು ಧೈರ್ಯ, ಆತ್ಮವಿಶ್ವಾಸ, ಸ್ಪಷ್ಟ ಸಂಕಲ್ಪದ ದಾರಿಯಿಂದ ಮುನ್ನುಗ್ಗುತ್ತಾನೆ. ಆದರೆ ಅತಿಯಾದ […]

ನಿಮ್ಮ ಜೀವನಕ್ಕೆ ಹೊಂದಾಣಿಕೆಯಾಗುವ ಸೂಕ್ತ ಸಂಗಾತಿ ಸಿಗುಲು ಈ ರೀತಿ ಮಾಡಿ

Saturday, January 2nd, 2021
Padmavathi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ನಿಮ್ಮ ಶೈಕ್ಷಣಿಕ ಅರ್ಹತೆ ತಕ್ಕಹಾಗೆ, ಉತ್ತಮ ಉದ್ಯೋಗ ಹೊಂದಿರುವ ಸಂಗಾತಿ, ಮನೆ ಮನೆತನದ ಉತ್ತಮ ಸ್ಥಿತಿಗತಿ ಹಾಗೂ ನಿಮ್ಮ ಜೀವನಕ್ಕೆ ಹೊಂದಾಣಿಕೆಯಾಗುವ ಸೂಕ್ತ ಸಂಗಾತಿ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಜನರನ್ನು ನೋಡಿರುತ್ತೀರಿ ಅದ್ಯಾಕೋ ನಿಮ್ಮ ಮನಸ್ಸಿಗೆ ಅವರು ಹಿಡಿಸದೆ ಇರಬಹುದು. ಅಥವಾ ನಿಮಗೆ ಹಿಡಿಸಿದರೆ ಅವರಿಂದ ಉತ್ತರ ಸಿಗದಿರಬಹುದು. ಇವು ವಿವಾಹದ ಅನ್ವೇಷಣೆಯಲ್ಲಿ […]

ದಾಂಪತ್ಯ ಕಲಹ ಸರಿ ಹೋಗಲು ಹೀಗೆ ಮಾಡಿ

Wednesday, December 30th, 2020
divorce

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ಸುಮಧುರ ದಾಂಪತ್ಯದಲ್ಲಿ ಬರಸಿಡಿಲಿನಂತೆ ಅನಿವಾರ್ಯ ಸಂಗತಿಗಳು ಮಾರಕವಾಗಿ ನಿಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಕಲು ಹೊಂಚು ಹಾಕುತ್ತಾ ಸಮಯ ಕುಳಿತಿರುತ್ತದೆ. ಇದು ನಿಮಗೆ ಇಷ್ಟವಿಲ್ಲದ ವಿಚಾರವಾಗಿದ್ದರೂ ಸಹ ಏನು ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಾ ಕುಳಿತಿರಬಹುದು. ಇಂತಹ […]

ಸುಖಕರ ದಾಂಪತ್ಯಕ್ಕಾಗಿ ಈ ಸರಳ ತಂತ್ರ

Tuesday, December 29th, 2020
Baniya tree

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  9945410150 ದಾಂಪತ್ಯ ಎಂಬುದು ಋಣ ಸಂಕಲ್ಪದಿಂದ ಸಿಗುವ ಜೀವನದ ಅಪೂರ್ವವಾದಂತಹ ಕ್ಷಣ ವಾಗಿರುತ್ತದೆ, ಆದರೆ ಕೆಲವು ಸಂದರ್ಭದಲ್ಲಿ ನಡೆಯುವಂತಹ ಸ್ವಯಂ ಪ್ರತಿಷ್ಠೆ ಅಥವಾ ಕಲಹಗಳು ಈ ಸುಂದರ ಕ್ಷಣಗಳನ್ನು ಅನುಭವಿಸದೆ ದುಃಖಕರವಾದಂತಹ ವಾತಾವರಣವನ್ನು ತರುತ್ತದೆ. ದಂಪತಿಗಳ ನಡುವೆ ಮನಸ್ಸು ಒಂದಾಗಿದ್ದರೆ ಜೀವನದ ಗುರಿಯೂ ಸಹ ಆರಾಮದಾಯಕವಾಗಿ ಸಿಗುವುದು ಆದರೆ ಮನಸ್ಸಿನ ಭಾವನೆಗಳು ತದ್ವಿರುದ್ಧವಾಗಿ ವರ್ತನೆ ತೋರಿದರೆ ನಿಮ್ಮ ಪ್ರತಿಯೊಂದು ಕಾರ್ಯಗಳು ಸಂಕಷ್ಟದಾಯಕವಾಗಿರುತ್ತದೆ. ಎಲ್ಲಿ ಸಂತೋಷವಿರುತ್ತದೆ ಆರಾಮವಾಗಿ ಗೆಲುವು […]

ನಾಗ ಸಂಬಂಧಿತ ದೋಷಗಳಿಂದ ಮುಕ್ತಿ ಹೊಂದಲು ಸರಳ ಪರಿಹಾರ ಮಾರ್ಗ

Sunday, December 27th, 2020
Nagadosha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ಶಾಸ್ತ್ರಕಾರನು ಜಾತಕದಲ್ಲಿನ ಸರ್ಪ ದೋಷಗಳನ್ನು ನಿರ್ಧರಿಸುತ್ತಾರೆ. ಈ ದೋಷಗಳಿಂದ ವೈಯಕ್ತಿಕ ಜೀವನದಲ್ಲಿ ಕೆಲವು ಅಡೆತಡೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ವಿವಾಹದಲ್ಲಿ, ವ್ಯವಹಾರದಲ್ಲಿ, ಸಾಂಸಾರಿಕ ಜೀವನದಲ್ಲಿ ಮತ್ತು ಸಂತಾನದಲ್ಲಿ ಈ ದೋಷಗಳು ಸಮಸ್ಯೆ ನೀಡುವುದು ಉಂಟು. ಇದು ಪರಿವರ್ತನೆಯಾಗಲು […]

ಆರೋಗ್ಯದ ಗುಟ್ಟು ಇಲ್ಲಿದೆ ನೋಡಿ

Saturday, December 26th, 2020
Gou

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್  9945410150 ನಿಮ್ಮ ಜೀವನದಲ್ಲಿ ಯಶಸ್ಸು ಹಾಗೂ ಅಂದುಕೊಂಡ ಗುರಿಯನ್ನು ತಲುಪಲು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ಕೆಲವು ವೇಳೆ ಆವರಿಸುವಂತಹ ಅನಾರೋಗ್ಯ ಅಥವಾ ಮಾನಸಿಕ ಖಿನ್ನತೆ ಇವೆಲ್ಲವೂ ನಿಮ್ಮನ್ನು ನಿಯಂತ್ರಿಸುತ್ತದೆ, ಹಾಗಾಗಿ ಇವುಗಳಿಂದ ನಿಮ್ಮ ಕನಸುಗಳು ಸಹ ಕನಸಾಗಿ ಉಳಿಯಬಹುದು. ಮನಸ್ಸು ಮತ್ತು ದೇಹದ ಸಂಯೋಗದಿಂದ ಸಂಪೂರ್ಣ ಕಾರ್ಯವನ್ನು ಯಶಸ್ವಿಗೊಳಿಸಲು ಮಾತ್ರ ಸಾಧ್ಯ. ಜ್ಯೋತಿಷ್ಯಶಾಸ್ತ್ರವು ದೈಹಿಕ ಅಭಿವ್ಯಕ್ತಿಗಳು ಮತ್ತು ಪ್ರಜ್ಞೆಯ ಅಧ್ಯಯನವಾಗಿದೆ. ನಿಮ್ಮ ಜನ್ಮಜಾತಕದ ಕುಂಡಲಿಯ […]